ಚಾಣಕ್ಯ ನೀತಿ: ಈ ಮೂರು ನಿಮ್ಮ ಬಳಿ ಇದ್ದರೆ ಭೂಮಿಯೇ ಸ್ವರ್ಗ
1009 views
ಜ್ಯೋತಿಷ್ಯ ವಿಡಿಯೋಗಳಿಗೆ ಚಂದಾದಾರರಾಗಿರಾಜನೀತಿ ಹೊರತುಪಡಿಸಿ, ಜೀವನ ದರ್ಶನದ ಬಗ್ಗೆಯೂ ಆಚಾರ್ಯ ಚಾಣಕ್ಯ ಸಾಕಷ್ಟ ಜ್ಞಾನದ ಮಾತುಗಳನ್ನು ಆಡಿದ್ದಾರೆ. ಅವರ ಶಿಕ್ಷಣದ ನೀತಿಗಳು ಬಹುತೇಕರಿಗೆ ಸುಖಿ ಜೀವನದ ಮಂತ್ರ ಕಲಿಸಿಕೊಟ್ಟಿದೆ. ವ್ಯಕ್ತಿಯೋರ್ವ ತನ್ನ ಜೀವನದಲ್ಲಿ ಎಷ್ಟು ಸುಖಿಯಾಗಿರುತ್ತಾನೆ ಎನ್ನುವದನ್ನು ಸಹ ಚಾಣಕ್ಯ ಚನ್ನಾಗಿ ವಿವರಿಸಿದ್ದಾರೆ. ವ್ಯಕ್ತಿಯ ಬಳಿ ಈ ಮೂರು ಇದ್ದರೆ, ಭೂಮಿಯೇ ಸ್ವರ್ಗವಾಗುತ್ತದೆ ಎನ್ನುವುದನ್ನು ಅರ್ಥಪೂರ್ಣವಾಗಿ ಹೇಳಿದ್ದಾರೆ.