ಶ್ರೀ ರಾಮನ ಪಾದಕ್ಕೆ ಎರಗಿ ಕ್ಷಮೆಯಾಚಿಸಿದ್ದೇಕೆ ಹನುಮ..?
1019 views
ಜ್ಯೋತಿಷ್ಯ ವಿಡಿಯೋಗಳಿಗೆ ಚಂದಾದಾರರಾಗಿಭಗವಾನ್ ವಿಷ್ಣುವಿನ 7ನೇ ಅವತಾರವಾದ ರಾಮನ ಸುತ್ತ ಸುತ್ತುವ ಮಹಾಕಾವ್ಯವೇ ರಾಮಾಯಣ. ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಷೋತ್ತಮ, ದಶರಥ ನಂದನ ಶ್ರೀರಾಮ ಮನುಕುಲಕ್ಕೆ ಜೀವನದ ಪಾಠ, ಧರ್ಮ-ಕರ್ಮಗಳ ನಿರ್ವಹಣೆ ಹಾಗೂ ಸತ್ಯ ಸಂಗತಿಯ ಮೂಲಕ ನಡೆಸುವ ಜೀವನ ಕ್ರಮವನ್ನು ತಿಳಿಸಿಕೊಟ್ಟನು. ಈ ಶ್ರೀರಾಮನ ಸಂಪೂರ್ಣ ಕಥೆಯನ್ನು ಆಧ್ಯಾತ್ಮಿಕ ಬರಹಗಾರರಾದ ವೀರೇಂದ್ರ ಕುಮಾರ್ ಅವರಿಂದ ತಿಳಿಯೋಣ.