ಕುರುಕ್ಷೇತ್ರದಲ್ಲಿ ಶ್ರೀ ಕೃಷ್ಣನ ಬಳಿ ನನ್ನನ್ನು ರಕ್ಷಿಸು ಎಂದು ಕೇಳಿಕೊಂಡ ಕಪಟ ಪಕ್ಷಿ ಕಥೆ
1014 views
ಜ್ಯೋತಿಷ್ಯ ವಿಡಿಯೋಗಳಿಗೆ ಚಂದಾದಾರರಾಗಿಮಹಾಭಾರತ ಯುದ್ಧವೆಂದರೆ ಅದೊಂದು 18 ದಿನಗಳ ಹೋರಾಟ, 18 ದಿನಗಳ ಅಧ್ಯಾಯ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಡೆದ 18 ದಿನಗಳ ಮಹಾಯುದ್ಧದಲ್ಲಿ ಸತ್ತವರ ಲೆಕ್ಕವೇ ಇಲ್ಲ. ಆದ್ರೆ ಈ ಯುದ್ಧ ಆರಂಭಕ್ಕೂ ಮುನ್ನ ಕಪಟ ಪಕ್ಷಿಯೊಂದು ಶ್ರೀ ಕೃಷ್ಣ ಬಳಿ ತನ್ನನ್ನು ರಕ್ಷಿಸಲು ಕೇಳಿಕೊಂಡ ಕಥೆ ಬಗ್ಗೆ ವೀರೇಂದ್ರ ಕುಮಾರ್ ಅವರಿಂದ ತಿಳಿಯೋಣ.