ನಾವೆಲ್ಲ ತಿಳಿದಂತೆ ರಾಮನ ಸದ್ಭಕ್ತ ಆಂಜನೇಯ. ರಾಮನ ನೆರಳಿನಂತೆ ಆತನನ್ನು ಸದಾ ಹಿಂಬಾಲಿಸುವ ವ್ಯಕ್ತಿ ಹನುಮಂತ. ರಾಮನನ್ನು ನೆನೆಸದೇ ತೊಟ್ಟು ನೀರನ್ನೂ ಸೇವಿಸದ ಅನನ್ಯ ಭಾವದ ಶ್ರದ್ಧಾಳು ಈ ಭಗವಂತ. ಇಂತಹ ಹನುಮ ಮತ್ತು ಆತನ ಆರಾಧ್ಯ ಸ್ವಾಮಿ ರಾಮನ ನಡುವೆ ನಡೆದ ಒಂದು ಸ್ವಾರಸ್ಯಕರ ಕಥೆ ಬಗ್ಗೆ ವೀರೇಂದ್ರ ಕುಮಾರ್ ಅವರಿಂದ ತಿಳಿಯೋಣ.
astrologyTimesXP KannadaUpdated: 20 Mar 2023, 8:12 pm