ರಾಮ - ಸೀತೆ ದೂರಾಗಲು ಸೀತೆಯ ಅತಿಯಾಸೆಯೇ ಕಾರಣವಾಯ್ತೇ..?
1008 views
ಜ್ಯೋತಿಷ್ಯ ವಿಡಿಯೋಗಳಿಗೆ ಚಂದಾದಾರರಾಗಿಮಾರ್ಕಂಡೇಯ ಮಹಾಮುನಿಗಳು ಧರ್ಮರಾಯನಿಗೆ ಭೋದಿಸಿದ ರಾಮಾಯಣದ ಕಥೆಯ ಪ್ರಕಾರ, ಮಾಯಾವಿ ಜಿಂಕೆಯನ್ನು ಬೆನ್ನಟ್ಟಿ ಹೊರಟ ರಾಮನನ್ನು ಲಕ್ಷ್ಮಣ ಕುಟೀರಕ್ಕೆ ಕರೆದುಕೊಂಡು ಬರುವಷ್ಟರಲ್ಲಿ ಸೀತೆಯ ಅಪಹರಣವಾಗಿತ್ತು. ಸೀತೆಯ ಅತಿಯಾದ ಆಸೆ ಪತಿ - ಪತ್ನಿಯರನ್ನು ದೂರಾಗಿಸಿತ್ತು. ಅತಿಯಾದ ಆಸೆ ಒಳ್ಳೆಯದಲ್ಲ ಎಂಬುದನ್ನು ರಾಮಾಯಣದಿಂದಲೂ ಕೂಡ ನಾವು ತಿಳಿದುಕೊಳ್ಳಬಹುದು. ಸೀತೆಗಾಗಿ ಶ್ರೀರಾಮ ಹೇಗೆ ಮಿಡಿಯುತ್ತಾನೆ ಎನ್ನುವುದನ್ನು ಆಧ್ಯಾತ್ಮಿಕ ಬರಹಗಾರರಾದ ವೀರೇಂದ್ರ ಕುಮಾರ್ ಇವರಿಂದ ಈ ವಿಡಿಯೋದ ಮೂಲಕ ತಿಳಿಯೋಣ.