ಸಂಕಷ್ಟ ಚತುರ್ಥಿ ಪೂಜಾ ವಿಶೇಷ
1028 views
ಜ್ಯೋತಿಷ್ಯ ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರು ಹೊರವಲಯದ ದೇವನಹಳ್ಳಿಯ ಪ್ರಸನ್ನ ಹಳ್ಳಿಯಲ್ಲಿರುವ ಸಿದ್ಧಿ ಬುದ್ಧಿ ಸಮೇತ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಪ್ರತಿತಿಂಗಳೂ ಸಂಕಷ್ಟಿಯಂದು ಸಂಕಷ್ಟಹರ ಗಣಪತಿ ಪೂಜೆ, ಅಭಿಷೇಕ, ನಡೆಯುತ್ತದೆ. ಜೊತೆಗೆ ಗಣಪತಿಗೆ ಪ್ರಿಯವಾದ ಮೋದಕ ಹೋಮವೂ ನಡೆಯುತ್ತದೆ. ಜೊತೆಗೆ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆಯೂ ಇಲ್ಲಿ ನೆರವೇರುತ್ತದೆ. ಈ ದೇವಾಲಯದಲ್ಲಿ ನಡೆದ ಪೂಜಾಕಾರ್ಯಗಳ ಬಗ್ಗೆ ಇನ್ನಷ್ಟು ಮಾಹಿತಿ ಈ ವಿಡಿಯೋದಲ್ಲಿದೆ.