ಮನಸ್ಸಿನ ಶಾಂತಿ ನೆಮ್ಮದಿಗಾಗಿ ಇಲ್ಲಿದೆ ಪರಿಹಾರ
ಜ್ಯೋತಿಷ್ಯ ವಿಡಿಯೋಗಳಿಗೆ ಚಂದಾದಾರರಾಗಿ
ಋುಣಾತ್ಮಕ ಮನೋಭಾವನೆಯನ್ನು ದೂರ ಮಾಡಿ ಸಕಾರಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು. ನಮ್ಮಲ್ಲಿರುವ ನಕರಾತ್ಮಕ ಅಂಶಗಳ ಬಗ್ಗೆ ಎದೆಗುಂದದೆ ಅವುಗಳನ್ನೇ ಸಕರಾತ್ಮಕವಾಗಿ ಬಳಸಿಕೊಂಡಲ್ಲಿ ಬದುಕಿನಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಹೊರಹೊಮ್ಮಲು ಸಾಧ್ಯ. ಹಾಗಾಗಿ ಸಕರಾತ್ಮಕವಾಗಿರಲು ಹರಳುಗಳು ಹೇಗೆ ಸಹಾಯ ಮಾಡುತ್ತೆ ಎಂಬುದನ್ನು ಬಗ್ಗೆ ದೀಪಕ್ ಗುರೂಜೀ ಅವರಿಂದ ಅವರಿಂದ ತಿಳಿಯೋಣ.