ಈ ರೀತಿ ಮಾಡಿ ಸಾಕು, ಹಣದ ಸಮಸ್ಯೆ ಬರೋದೇ ಇಲ್ಲ!
1109 views
ಜ್ಯೋತಿಷ್ಯ ವಿಡಿಯೋಗಳಿಗೆ ಚಂದಾದಾರರಾಗಿಋುಣಾತ್ಮಕ ಮನೋಭಾವನೆಯನ್ನು ದೂರ ಮಾಡಿ ಸಕಾರಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು. ನಮ್ಮಲ್ಲಿರುವ ನಕರಾತ್ಮಕ ಅಂಶಗಳ ಬಗ್ಗೆ ಎದೆಗುಂದದೆ ಅವುಗಳನ್ನೇ ಸಕರಾತ್ಮಕವಾಗಿ ಬಳಸಿಕೊಂಡಲ್ಲಿ ಬದುಕಿನಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಹೊರಹೊಮ್ಮಲು ಸಾಧ್ಯ. ಹಾಗಾಗಿ ಸಕರಾತ್ಮಕ ಚಿಂತನೆಯ ಪ್ರಯೋಜನಗಳ ಬಗ್ಗೆ ದೀಪಕ್ ಗುರೂಜೀ ಅವರಿಂದ ಅವರಿಂದ ತಿಳಿಯೋಣ.