ನಾವು ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಹೋರಾಟ ಮಾಡುತ್ತೇವೆ ; ಎಚ್ಡಿ ದೇವೇಗೌಡ
1050 views
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರು: ಕುಮಾರಸ್ವಾಮಿ ಬಿಜೆಪಿ ಜೊತೆಗೆ ಹೋಗಿದ್ದನ್ನು ಮಾತ್ರ ಮಾತನಾಡುತ್ತಾರೆ. ನಾವು ಲೋಕಸಭೆಯಲ್ಲಿ ಸ್ವತಂತ್ರವಾಗಿ ಹೋರಾಟ ಮಾಡುತ್ತೇವೆ. ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲ್ಲ, ಪಕ್ಷದ ಕಾರ್ಯಕರ್ತರು ದೃತಿಗೆಡಬೇಕಿಲ್ಲ ಎಂದು ಎಚ್ಡಿ ದೇವೇಗೌಡ ಹೇಳಿದರು.
28 ಕ್ಷೇತ್ರದಲ್ಲಿ ಎಲ್ಲಿ ಶಕ್ತಿ ಇದೆಯೋ ಅಲ್ಲಿ ಸ್ಪರ್ಧೆ ಮಾಡುತ್ತೇವೆ. ಎಲ್ಲಾ ಕಡೆಯಲ್ಲಿ ಸ್ಪರ್ಧೆ ಮಾಡಲ್ಲ. ವಿಪಕ್ಷದ ಒಕ್ಕೂಟದ ಸಭೆಗೆ ನನ್ನನ್ನು ಆಹ್ವಾನಿಸದಂತೆ ಸ್ಥಳೀಯ ಕಾಂಗ್ರೆಸ್ ಒಂದು ಗುಂಪು ಧಮ್ಕಿ ಹಾಕಿತ್ತು. ಬೆಂಗಳೂರಿನಲ್ಲಿ ನಡೆದ ವಿಪಕ್ಷದ ಒಕ್ಕೂಟದ ಸಭೆಗೆ ನನ್ನನ್ನು ಆಹ್ವಾನಿಸದಂತೆ ಸ್ಥಳೀಯ ಕಾಂಗ್ರೆಸ್ ಒಂದು ಗುಂಪು ನಿತೀಶ್ ಕುಮಾರ್ಗೆ ಧಮ್ಕಿ ಹಾಕಿತ್ತು. ಆ ಕಾರಣಕ್ಕಾಗಿ ನನ್ನನ್ನು ಆಹ್ವಾನ ಮಾಡಿರಲಿಲ್ಲ ಎಂದು ದೇವೇಗೌಡರು ತಿಳಿಸಿದರು.
ಕಾಂಗ್ರೆಸ್ ಒಂದು ಗುಂಪು ಧಮ್ಕಿ ಹಾಕಿದ ಕಾರಣ ಕರೆದಿಲ್ಲ. ಆದರೆ ಸ್ಥಳೀಯ ಕಾಂಗ್ರೆಸ್ ನಾಯಕರ ಗುಂಪು ವಿರೋಧ ವ್ಯಕ್ತಪಡಿಸಿದ್ದರು. ಶರದ್ ಪವಾರ್ ಒಕ್ಕೂಟ ಸಭೆಗೆ ಬಂದರು. ಆದರೆ ಅವರು ಇವಾಗ ಎನ್ಡಿಎಗೆ ಬೆಂಬಲ ಕೊಡುತ್ತಿದ್ದಾರೆ ಎಂದರು.
28 ಕ್ಷೇತ್ರದಲ್ಲಿ ಎಲ್ಲಿ ಶಕ್ತಿ ಇದೆಯೋ ಅಲ್ಲಿ ಸ್ಪರ್ಧೆ ಮಾಡುತ್ತೇವೆ. ಎಲ್ಲಾ ಕಡೆಯಲ್ಲಿ ಸ್ಪರ್ಧೆ ಮಾಡಲ್ಲ. ವಿಪಕ್ಷದ ಒಕ್ಕೂಟದ ಸಭೆಗೆ ನನ್ನನ್ನು ಆಹ್ವಾನಿಸದಂತೆ ಸ್ಥಳೀಯ ಕಾಂಗ್ರೆಸ್ ಒಂದು ಗುಂಪು ಧಮ್ಕಿ ಹಾಕಿತ್ತು. ಬೆಂಗಳೂರಿನಲ್ಲಿ ನಡೆದ ವಿಪಕ್ಷದ ಒಕ್ಕೂಟದ ಸಭೆಗೆ ನನ್ನನ್ನು ಆಹ್ವಾನಿಸದಂತೆ ಸ್ಥಳೀಯ ಕಾಂಗ್ರೆಸ್ ಒಂದು ಗುಂಪು ನಿತೀಶ್ ಕುಮಾರ್ಗೆ ಧಮ್ಕಿ ಹಾಕಿತ್ತು. ಆ ಕಾರಣಕ್ಕಾಗಿ ನನ್ನನ್ನು ಆಹ್ವಾನ ಮಾಡಿರಲಿಲ್ಲ ಎಂದು ದೇವೇಗೌಡರು ತಿಳಿಸಿದರು.
ಕಾಂಗ್ರೆಸ್ ಒಂದು ಗುಂಪು ಧಮ್ಕಿ ಹಾಕಿದ ಕಾರಣ ಕರೆದಿಲ್ಲ. ಆದರೆ ಸ್ಥಳೀಯ ಕಾಂಗ್ರೆಸ್ ನಾಯಕರ ಗುಂಪು ವಿರೋಧ ವ್ಯಕ್ತಪಡಿಸಿದ್ದರು. ಶರದ್ ಪವಾರ್ ಒಕ್ಕೂಟ ಸಭೆಗೆ ಬಂದರು. ಆದರೆ ಅವರು ಇವಾಗ ಎನ್ಡಿಎಗೆ ಬೆಂಬಲ ಕೊಡುತ್ತಿದ್ದಾರೆ ಎಂದರು.