Narendra Modi: ಭಾರತ ಇಂಧನ ಸಪ್ತಾಹದ ಅಂಗವಾಗಿ ಎಥೆನಾಲ್ ಮಿಶ್ರಣದ ಪೆಟ್ರೋಲ್ ವಿತರಣೆಗೆ ಮತ್ತು ಹಸಿರು ಸಾರಿಗೆ ಜಾಥಾಕ್ಕೆ ಚಾಲನೆ
1010 views
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬೆಂಗಳೂರಿನಲ್ಲಿ ಭಾರತ ಇಂಧನ ಸಪ್ತಾಹದ ಅಂಗವಾಗಿ ಎಥೆನಾಲ್ ಮಿಶ್ರಣದ ಮಾರ್ಗಸೂಚಿಯಡಿ 20% ಎಥೆನಾಲ್ ಮಿಶ್ರಿತ ಪೆಟ್ರೋಲ್ ವಿತರಣೆಗೆ ಮತ್ತು ಹಸಿರು ಸಾರಿಗೆ ಜಾಥಾಕ್ಕೆ ಚಾಲನೆ ನೀಡಿದರು. ಇಂಧನ ವಲಯದಲ್ಲಿಯೇ ಭಾರತ ಮುಂಚೂಣಿಯಲ್ಲಿದೆ. ಇಂದು ಭಾರತ ಹೊರಗಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತದೆ. ಹೊರಗಿನ ಸ್ಥಿತಿ ಏನೇ ಇರಲಿ ಭಾರತ ಆಂತರಿಕವಾಗಿ ಸದೃಢವಾಗಿದೆ. ಇಂಧನ ಪೂರೈಕೆಯಲ್ಲಿ ಮತ್ತಷ್ಟು ಅಗತ್ಯ ಕ್ರಮಗಳು ಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದರು.
DK Sivakumar: ಯಾವುದೇ ಗೊಂದಲ ಇಲ್ಲ, ಸಮೀಕ್ಷೆ, ಜಿಲ್ಲಾ ಮಟ್ಟದ ವರದಿ ಆಧಾರದಲ್ಲಿ ಟಿಕೆಟ್ ಹಂಚಿಕೆ - ಡಿ.ಕೆ ಶಿವಕುಮಾರ್
ಮುಂದಿನ ಕೆಲವೇ ವರ್ಷಗಳಲ್ಲಿ ಮಿಥೈನ್ನಲ್ಲಿ ಸ್ವಾವಲಂಬಿಯಾಗಲಿದೆ. ಜೈವಿಕ ಇಂಧನ, ಎಥೈನಾಲ್ ಬ್ಲೆಂಡ್ ಮಾಡಲಾಗಿದೆ. ಎಥೈನಾಲ್ ಬ್ಲೆಂಡ್ ಶೇ.10ರಷ್ಟು ಹೆಚ್ಚಳ ಮಾಡಲಾಗಿದೆ. ವಿದ್ಯುತ್ ಮರುಬಳಕೆ, ರೀಸೈಕ್ಲಿಂಗ್ಗೆ ಮೊದಲ ಆದ್ಯತೆ ನೀಡಲಾಗಿದೆ. ಮರುಬಳಕೆಯ ಪದ್ಧತಿಯಿಂದ ಪರಿಸರದ ರಕ್ಷಣೆ ಆಗಲಿದೆ. ಗ್ಯಾಸ್ ಪೈಪ್ಲೈನ್ ವಿಸ್ತರಣೆಗೆ ಕ್ರಮಕೈಗೊಳ್ಳಲಾಗಿದೆ.
DK Sivakumar: ಯಾವುದೇ ಗೊಂದಲ ಇಲ್ಲ, ಸಮೀಕ್ಷೆ, ಜಿಲ್ಲಾ ಮಟ್ಟದ ವರದಿ ಆಧಾರದಲ್ಲಿ ಟಿಕೆಟ್ ಹಂಚಿಕೆ - ಡಿ.ಕೆ ಶಿವಕುಮಾರ್
ಮುಂದಿನ ಕೆಲವೇ ವರ್ಷಗಳಲ್ಲಿ ಮಿಥೈನ್ನಲ್ಲಿ ಸ್ವಾವಲಂಬಿಯಾಗಲಿದೆ. ಜೈವಿಕ ಇಂಧನ, ಎಥೈನಾಲ್ ಬ್ಲೆಂಡ್ ಮಾಡಲಾಗಿದೆ. ಎಥೈನಾಲ್ ಬ್ಲೆಂಡ್ ಶೇ.10ರಷ್ಟು ಹೆಚ್ಚಳ ಮಾಡಲಾಗಿದೆ. ವಿದ್ಯುತ್ ಮರುಬಳಕೆ, ರೀಸೈಕ್ಲಿಂಗ್ಗೆ ಮೊದಲ ಆದ್ಯತೆ ನೀಡಲಾಗಿದೆ. ಮರುಬಳಕೆಯ ಪದ್ಧತಿಯಿಂದ ಪರಿಸರದ ರಕ್ಷಣೆ ಆಗಲಿದೆ. ಗ್ಯಾಸ್ ಪೈಪ್ಲೈನ್ ವಿಸ್ತರಣೆಗೆ ಕ್ರಮಕೈಗೊಳ್ಳಲಾಗಿದೆ.