Savarkar Row- ವಿ.ಡಿ ಸಾವರ್ಕರ್ ಪರವಾಗಿ ಬಾಂಬೆ ಹೈಕೋರ್ಟ್ನಲ್ಲಿ ಕ್ರೈಸ್ತ ವಕೀಲರೊಬ್ಬರು ವಾದ ಮಂಡಿಸಿದ್ದರು: ಪ್ರಿಯಾಂಕ್ ಖರ್ಗೆ
1002 views
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
ಬೆಂಗಳೂರು: ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ವಿ.ಡಿ ಸಾವರ್ಕರ್ ಅವರ ಪರ ಕ್ರೈಸ್ತ ವಕೀಲರೊಬ್ಬರು ವಾದ ಮಂಡನೆ ಮಾಡಿದ್ದರು ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿದರು. ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವರ್ಕರ್ ನಾಸ್ತಿಕರಾಗಿದ್ದರು. ಕಾಲಾಪಾನಿ ಶಿಕ್ಷೆ ವೇಳೆ ಬ್ರಿಟೀಷರಿಗೆ ನಿಷ್ಠರಾಗಿದ್ದರಿಂದ ಅವರಿಗೆ ಕಠಿಣ ಶಿಕ್ಷೆಗಳು ಸಿಗಲಿಲ್ಲ. ಕ್ಷಮಾಪಣಾ ಪತ್ರ ಬರೆದು ಶಿಕ್ಷೆಯಿಂದ ತಪ್ಪಿಸಿಕೊಂಡರು ಎಂದು ಹೇಳಿದರು.
bengaluruTimesXP KannadaUpdated: 21 Mar 2023, 8:28 am