ಮತ್ತೊಮ್ಮೆ ಜಾತಿ ಗಣತಿ ಬಿಡುಗಡೆ ವಿರೋಧಿಸಿದ ಶಾಮನೂರು ಶಿವಶಂಕರಪ್ಪ
ದಾವಣಗೆರೆ ವಿಡಿಯೋಗಳಿಗೆ ಚಂದಾದಾರರಾಗಿ
ದಾವಣಗೆರೆ: ಈಗಿನ ಜಾತಿ ಗಣತಿ ಅವೈಜ್ಞಾನಿಕವಾಗಿದೆ, ವೈಜ್ಞಾನಿಕವಾಗಿ ಹೊಸದಾಗಿ ಜಾತಿ ಗಣತಿ ಮಾಡಲಿ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಈಗಾಗಲೇ ನಾನು ಜಾತಿಗಣತಿ ಬಗ್ಗೆ ಹೇಳಿದ್ದೇನೆ, ಬಿಡುಗಡೆ ಮಾಡುವುದಾದರೆ ಮಾಡಲಿ, ಆಮೇಲೆ ನೋಡೋಣಾ, ಈ ಹಿಂದೆ ಜಾತಿ ಗಣತಿ ಬಿಡುಗಡೆ ಬೇಡಾ ಎಂದು ಹೇಳಿದ್ದೆ, ವೀರಶೈವ ಒಕ್ಕಲಿಗ ಸ್ವಾಮೀಜಿಗಳು ಸೇರಿ ಎಲ್ಲಾರೂ ಅದನ್ನು ವಿರೋಧ ಮಾಡ್ತಾರೆ, ಅವರೆಲ್ಲ ನಮ್ಮ ಪರವಾಗಿ ಇದ್ದಾರೆ ಎನ್ನುವ ಮೂಲಕ ಮತ್ತೊಮ್ಮೆ ಜಾತಿ ಗಣತಿ ಬಿಡುಗಡೆಗೆ ವಿರೋಧಿಸಿದರು.
ವೀರಶೈವ ಮಹಾಸಭಾದ 24 ನೇ ಮಹಾಧಿವೇಶನ ಹಿನ್ನಲೆ, ದಾವಣಗೆರೆಯ ಬಾಪೂಜಿ ಎಂಬಿಎ ಗ್ರೌಂಡ್ ನಲ್ಲಿ ಹಂದರಗಂಬ ಪೂಜೆ ನೆರವೇರಿಸಿದರು, ವೀರಶೈವ ಮಹಾಸಭಾದ ರಾಷ್ಟ್ರೀಯ ಅದ್ಯಕ್ಷ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಪೂಜೆ ನಡೆಯಿತು, ಡಿಸೆಂಬರ್ 23, 24 ರಂದು ನಡೆಯುವ 24ರ ಮಹಾ ಅಧಿವೇಶನ ಇದಾಗಿದ್ದು, ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಭಾಗಿಯಾಗಿದ್ರು, ಮಹಾ ಅಧಿವೇಶನಕ್ಕೆ 2 ಲಕ್ಷಕ್ಕೂ ಅಧಿಕ ಜನರು ಸೇರುವ ನೀರಿಕ್ಷೆ ಇದೆ ಅಂದ್ರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಈಗಾಗಲೇ ನಾನು ಜಾತಿಗಣತಿ ಬಗ್ಗೆ ಹೇಳಿದ್ದೇನೆ, ಬಿಡುಗಡೆ ಮಾಡುವುದಾದರೆ ಮಾಡಲಿ, ಆಮೇಲೆ ನೋಡೋಣಾ, ಈ ಹಿಂದೆ ಜಾತಿ ಗಣತಿ ಬಿಡುಗಡೆ ಬೇಡಾ ಎಂದು ಹೇಳಿದ್ದೆ, ವೀರಶೈವ ಒಕ್ಕಲಿಗ ಸ್ವಾಮೀಜಿಗಳು ಸೇರಿ ಎಲ್ಲಾರೂ ಅದನ್ನು ವಿರೋಧ ಮಾಡ್ತಾರೆ, ಅವರೆಲ್ಲ ನಮ್ಮ ಪರವಾಗಿ ಇದ್ದಾರೆ ಎನ್ನುವ ಮೂಲಕ ಮತ್ತೊಮ್ಮೆ ಜಾತಿ ಗಣತಿ ಬಿಡುಗಡೆಗೆ ವಿರೋಧಿಸಿದರು.
ವೀರಶೈವ ಮಹಾಸಭಾದ 24 ನೇ ಮಹಾಧಿವೇಶನ ಹಿನ್ನಲೆ, ದಾವಣಗೆರೆಯ ಬಾಪೂಜಿ ಎಂಬಿಎ ಗ್ರೌಂಡ್ ನಲ್ಲಿ ಹಂದರಗಂಬ ಪೂಜೆ ನೆರವೇರಿಸಿದರು, ವೀರಶೈವ ಮಹಾಸಭಾದ ರಾಷ್ಟ್ರೀಯ ಅದ್ಯಕ್ಷ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಪೂಜೆ ನಡೆಯಿತು, ಡಿಸೆಂಬರ್ 23, 24 ರಂದು ನಡೆಯುವ 24ರ ಮಹಾ ಅಧಿವೇಶನ ಇದಾಗಿದ್ದು, ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಭಾಗಿಯಾಗಿದ್ರು, ಮಹಾ ಅಧಿವೇಶನಕ್ಕೆ 2 ಲಕ್ಷಕ್ಕೂ ಅಧಿಕ ಜನರು ಸೇರುವ ನೀರಿಕ್ಷೆ ಇದೆ ಅಂದ್ರು.