ಮಣ್ಣಿನಿಂದ ವಿಶ್ವಕಪ್ ತಯಾರಿಸಿ, ಟೀ ಇಂಡಿಯಾಗೆ ಧಾರವಾಡ ಕಲಾವಿದ ವಿಶ್..!
1081 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಧಾರವಾಡ: ನಾಳೆ ನಡೆಯುವ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ವಿಶ್ವಕಪ್ ಫೈನಲ್ ಪಂದ್ಯಾವಳಿಗೆ ಇಡೀ ದೇಶದ ಜನತೆ ಟೀಂ ಇಂಡಿಯಾಗೆ ವಿಶ್ ಮಾಡ್ತಿದೆ, ಕೆಲವರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಹರಕೆ ಹೊತ್ತಿದ್ದಾರೆ, ಅದರಂತೆ ಧಾರವಾಡದ ಕಲಾವಿದರೊಬ್ಬರು, ಮಣ್ಣಿನಿಂದ ವಿಶ್ವಕಪ್ ಮಾಡಿ ಟೀಂ ಇಂಡಿಯಾಗೆ ವಿಶ್ ಮಾಡಿದ್ದಾರೆ.
ಧಾರವಾಡದ ಕಲಾವಿದ ಮಣ್ಣಿನಲ್ಲಿ 23 ಸೆ.ಮೀ. ಎತ್ತರದ ವಿಶ್ವಕಪ್ ಮಾಡುವ ಮೂಲಕ ವಿಶೇಷವಾಗಿ ಟೀಂ ಇಡಿಯಾಗೆ ಶುಭ ಹಾರೈಸಿದ್ದಾರೆ. ಧಾರವಾಡ ಪರಿಸರ ಸ್ನೇಹಿ ಕಲಾವಿದರಾದ ಮಂಜುನಾಥ ಹಿರೇಮಠ ಅವರು, 2023ರ ವಿಶ್ವಕಪ್ ಕದನದ ಹಿನ್ನೆಲೆ 23 ಸೆಂಟಿ ಮೀಟರ್ ಎತ್ತರದ ವಿಶ್ವಕಪ್ನ್ನು ಮಣ್ಣಿನಲ್ಲಿ ಸಿದ್ಧಪಡಿಸಿ ಗಮನ ಸೆಳೆದಿದ್ದಾರೆ.
ಗೆದ್ದು ಬಾ ಟೀಂ ಭಾರತ ಎಂದು ಹೇಳುವ ಮೂಲಕ ಭಾರತ ತಂಡವನ್ನು ಹಾರೈಸಿದ್ದಾರೆ. ಇನ್ನೂ ಮಂಜುನಾಥ ಹಿರೇಮಠ ಅವರು ವಿಶೇಷ ವ್ಯಕ್ತಿಗಳು ಹುಟ್ಟು ಹಬ್ಬ ಹಾಗೂ ದೇಶದ ವಿಶೇಷ ಸಾಧನೆಗಳು ನಡೆದಾಗ ತಮ್ಮ ಕೈ ಚಳಕದಿಂದಲೇ ವಿಶೇಷವಾಗಿ ಏನಾದರೂ ಒಂದು ಮಾಡಿ ಶುಭ ಹಾರೈಸಿತ್ತಲೇ ಬದಿದ್ದು, ಈಗ ವಿಶ್ವಕಪ್ ಅನ್ನು ಮಣ್ಣಿನಲ್ಲಿ ತಯಾರಿಸಿ ಟೀಂ ಇಂಡಿಯಾ ಆಟಗಾರರಿಗೆ ಶುಭಾಶಯ ಕೋರಿದ್ದಾರೆ.
ಧಾರವಾಡದ ಕಲಾವಿದ ಮಣ್ಣಿನಲ್ಲಿ 23 ಸೆ.ಮೀ. ಎತ್ತರದ ವಿಶ್ವಕಪ್ ಮಾಡುವ ಮೂಲಕ ವಿಶೇಷವಾಗಿ ಟೀಂ ಇಡಿಯಾಗೆ ಶುಭ ಹಾರೈಸಿದ್ದಾರೆ. ಧಾರವಾಡ ಪರಿಸರ ಸ್ನೇಹಿ ಕಲಾವಿದರಾದ ಮಂಜುನಾಥ ಹಿರೇಮಠ ಅವರು, 2023ರ ವಿಶ್ವಕಪ್ ಕದನದ ಹಿನ್ನೆಲೆ 23 ಸೆಂಟಿ ಮೀಟರ್ ಎತ್ತರದ ವಿಶ್ವಕಪ್ನ್ನು ಮಣ್ಣಿನಲ್ಲಿ ಸಿದ್ಧಪಡಿಸಿ ಗಮನ ಸೆಳೆದಿದ್ದಾರೆ.
ಗೆದ್ದು ಬಾ ಟೀಂ ಭಾರತ ಎಂದು ಹೇಳುವ ಮೂಲಕ ಭಾರತ ತಂಡವನ್ನು ಹಾರೈಸಿದ್ದಾರೆ. ಇನ್ನೂ ಮಂಜುನಾಥ ಹಿರೇಮಠ ಅವರು ವಿಶೇಷ ವ್ಯಕ್ತಿಗಳು ಹುಟ್ಟು ಹಬ್ಬ ಹಾಗೂ ದೇಶದ ವಿಶೇಷ ಸಾಧನೆಗಳು ನಡೆದಾಗ ತಮ್ಮ ಕೈ ಚಳಕದಿಂದಲೇ ವಿಶೇಷವಾಗಿ ಏನಾದರೂ ಒಂದು ಮಾಡಿ ಶುಭ ಹಾರೈಸಿತ್ತಲೇ ಬದಿದ್ದು, ಈಗ ವಿಶ್ವಕಪ್ ಅನ್ನು ಮಣ್ಣಿನಲ್ಲಿ ತಯಾರಿಸಿ ಟೀಂ ಇಂಡಿಯಾ ಆಟಗಾರರಿಗೆ ಶುಭಾಶಯ ಕೋರಿದ್ದಾರೆ.