ಕಾಂಗ್ರೆಸ್ಸಿಗರು ಗೋ ಹತ್ಯೆ ನಿಷೇಧ ಮಾಡಲಿ, ನಮ್ಮ ಹೋರಾಟ ಮುಂದುವರಿಯುತ್ತೆ: ಪ್ರಲ್ಹಾದ್ ಜೋಶಿ
1056 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಹುಬ್ಬಳ್ಳಿ: ಕಾಂಗ್ರೆಸ್ಸಿಗರೂ ಯಾವಾಗಲೂ ಹಿಂದೂ ಭಾವನೆಗೆ ವಿರೋಧಿಸುತ್ತಲೇ ಬಂದಿದ್ದು, ಗೋ ಹತ್ಯೆ ನಿಷೇಧ ಮಾಡಿದ ಮೇಲೆ ನಮ್ಮ ಪಕ್ಷದಿಂದ ಏನು ಹೋರಾಟ ಮಾಡಬೇಕೋ ನಾವು ಮಾಡ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಜನರೇ ಅವರಿಗೆ ಉತ್ತರ ಕೊಡ್ತಾರೆ, ಇದು ಭಾವನಾತ್ಮಕ ಪ್ರಶ್ನೆ ಆಗುತ್ತೆ, ಇದು ಸರಿಯಾದ ನಿರ್ಧಾರ ಅಲ್ಲ, ಗೋ ಹತ್ಯೆ ನಿಷೇಧದ ಬಗ್ಗೆ ಕ್ರಮ ಕೈಗೊಳ್ಳುವ ವಿಚಾರ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಗೋ ಹತ್ಯೆ ಮಾಡುವುದರ ಬಗ್ಗೆ ವೈಯಕ್ತಿಕವಾಗಿ ಕೇಳಿದ್ರೆ ನನ್ನ ಅಭಿಪ್ರಾಯ ಇಲ್ಲ, ಗೋವಿನ ಬಗ್ಗೆ ದೇಶದ ಕೋಟ್ಯಾಂತರ ಜನರಿಗೆ ಭಾವನಾತ್ಮಕ ಸಂಬಂಧ ಇದ್ದು ಅದನ್ನ ಕಡಿತೀರಿ, ಇದನ್ನ ಯಾಕೆ ಕಡಿಯೋಲ್ಲ ಅಂತ ಪ್ರಶ್ನೆ ಕೇಳೋದು ಅರ್ಥಾನೇ ಇಲ್ಲ ಎಂದರು. ಇದಕ್ಕೆ ಜನ ಮುಂದೆ ಸೂಕ್ತ ಉತ್ತರ ನೀಡ್ತಾರೆ, ನಮ್ಮ ಪಕ್ಷ ಕೂಡ ಏನು ಹೋರಾಟ ಮಾಡಬೇಕು ಮಾಡುತ್ತೆ ಎಂದರು.
ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಜನರೇ ಅವರಿಗೆ ಉತ್ತರ ಕೊಡ್ತಾರೆ, ಇದು ಭಾವನಾತ್ಮಕ ಪ್ರಶ್ನೆ ಆಗುತ್ತೆ, ಇದು ಸರಿಯಾದ ನಿರ್ಧಾರ ಅಲ್ಲ, ಗೋ ಹತ್ಯೆ ನಿಷೇಧದ ಬಗ್ಗೆ ಕ್ರಮ ಕೈಗೊಳ್ಳುವ ವಿಚಾರ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಗೋ ಹತ್ಯೆ ಮಾಡುವುದರ ಬಗ್ಗೆ ವೈಯಕ್ತಿಕವಾಗಿ ಕೇಳಿದ್ರೆ ನನ್ನ ಅಭಿಪ್ರಾಯ ಇಲ್ಲ, ಗೋವಿನ ಬಗ್ಗೆ ದೇಶದ ಕೋಟ್ಯಾಂತರ ಜನರಿಗೆ ಭಾವನಾತ್ಮಕ ಸಂಬಂಧ ಇದ್ದು ಅದನ್ನ ಕಡಿತೀರಿ, ಇದನ್ನ ಯಾಕೆ ಕಡಿಯೋಲ್ಲ ಅಂತ ಪ್ರಶ್ನೆ ಕೇಳೋದು ಅರ್ಥಾನೇ ಇಲ್ಲ ಎಂದರು. ಇದಕ್ಕೆ ಜನ ಮುಂದೆ ಸೂಕ್ತ ಉತ್ತರ ನೀಡ್ತಾರೆ, ನಮ್ಮ ಪಕ್ಷ ಕೂಡ ಏನು ಹೋರಾಟ ಮಾಡಬೇಕು ಮಾಡುತ್ತೆ ಎಂದರು.