ಗ್ಯಾರಂಟಿ ಬಗ್ಗೆ ನಾನೇ ಗ್ಯಾರಂಟಿ; ಭರವಸೆ ಈಡೇರಿಸದೇ ಹೋದ್ರೆ ರಾಜಕೀಯ ನಿವೃತ್ತಿ; ಶಾಸಕ ಕೋನರೆಡ್ಡಿ
1070 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಹುಬ್ಬಳ್ಳಿ: ನಾವು ಚುನಾವಣಾ ಸಂದರ್ಭದಲ್ಲಿ ಜನರಿಗೆ ನೀಡಿದ ಗ್ಯಾರಂಟಿ ಕೊಡದೇ ಹೋದ್ರೆ ನಾನು ರಾಜಕೀಯ ನಿವೃತ್ತಿ ತಗೆದುಕೊಳ್ತೀನಿ ಎಂದು ಹುಬ್ಬಳ್ಳಿಯಲ್ಲಿ ಕೈ ಶಾಸಕ ಕೋನರೆಡ್ಡಿ ವಾಗ್ದಾನ ಮಾಡಿದರು.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ಸಭೆಯಲ್ಲಿ ನಾನು ಭಾಗವಹಿಸಿದ್ದೆ ಸಭೆಯಲ್ಲಿಐದು ಗ್ಯಾರಂಟಿಗಳನ್ನು ಜಾರಿ ಮಾಡ್ತೀವಿ ಎಂದಿದ್ದಾರೆ. ಅಕಸ್ಮಾತ್ ಜಾರಿ ಮಾಡದೆ ಹೋದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೀನಿ ಎಂದರು.
ಬಿಜೆಪಿಯವರು ಯಾಕೆ ಇಷ್ಟು ಅವಸರ ಮಾಡುತ್ತಾ ಇದ್ದಾರೆ ಗೊತ್ತಾಗ್ತಿಲ್ಲ, ಐದು ವರ್ಷದಲ್ಲಿ ಒಂದು ಕೆಲಸ ಮಾಡಿಲ್ಲ ಅವರು. ಇವಾಗ ಸರ್ಕಾರ ರಚನೆ ಆಗಿದೆ. ಅದಕ್ಕೊಂದು ಕಾಲಾವಕಾಶ ಬೇಕು, ಅಂಕಿ ಅಂಶ ಬೇಕು, ಕೊಟ್ಟ ಗ್ಯಾರಂಟಿಯನ್ನು 100ಕ್ಕೆ 100 ಜಾರಿ ಮಾಡ್ತೀವಿ ಎಂದರು.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ಸಭೆಯಲ್ಲಿ ನಾನು ಭಾಗವಹಿಸಿದ್ದೆ ಸಭೆಯಲ್ಲಿಐದು ಗ್ಯಾರಂಟಿಗಳನ್ನು ಜಾರಿ ಮಾಡ್ತೀವಿ ಎಂದಿದ್ದಾರೆ. ಅಕಸ್ಮಾತ್ ಜಾರಿ ಮಾಡದೆ ಹೋದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೀನಿ ಎಂದರು.
ಬಿಜೆಪಿಯವರು ಯಾಕೆ ಇಷ್ಟು ಅವಸರ ಮಾಡುತ್ತಾ ಇದ್ದಾರೆ ಗೊತ್ತಾಗ್ತಿಲ್ಲ, ಐದು ವರ್ಷದಲ್ಲಿ ಒಂದು ಕೆಲಸ ಮಾಡಿಲ್ಲ ಅವರು. ಇವಾಗ ಸರ್ಕಾರ ರಚನೆ ಆಗಿದೆ. ಅದಕ್ಕೊಂದು ಕಾಲಾವಕಾಶ ಬೇಕು, ಅಂಕಿ ಅಂಶ ಬೇಕು, ಕೊಟ್ಟ ಗ್ಯಾರಂಟಿಯನ್ನು 100ಕ್ಕೆ 100 ಜಾರಿ ಮಾಡ್ತೀವಿ ಎಂದರು.