ಗೃಹ ಪ್ರವೇಶಕ್ಕೆ ಎಮ್ಮೆ ತರಲಿ, ಆಗ ಆಕಳಿನ ಮಹತ್ವ ಗೊತ್ತಾಗುತ್ತೆ: ಮಹೇಶ ತೆಂಗಿನಕಾಯಿ
1064 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಹುಬ್ಬಳ್ಳಿ: ಗೋ ಹತ್ಯೆ ನಿಷೇಧ ಕಾಯಿದೆ ಬದಲಾವಣೆ ಮಾಡುವ ಕುರಿತಾಗಿ ಮಾತನಾಡುವ ಕಾಂಗ್ರೆಸ್'ನವರು, ತಮ್ಮ ಮನೆಯ ಗೃಹ ಪ್ರವೇಶಕ್ಕೆ ಆಕಳು ಬದಲು ಎಮ್ಮೆಯನ್ನು ತೆಗೆದುಕೊಂಡು ಹೋಗಲಿ. ಆಗ ಆಕಳಿನ ಮಹತ್ವ ಗೊತ್ತಾಗುತ್ತದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹರಿಹಾಯ್ದರು.
ನಗರದಲ್ಲಿಂದು ಗೋ ಹತ್ಯೆ ಕಾಯಿದೆ ಬದಲಾವಣೆ ಕುರಿತಾಗಿ ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆ ಕುರಿತಾಗಿ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್'ನ ಅನೇಕ ನಾಯಕರು ಗೋ ಹತ್ಯೆ ನಿಷೇಧ ಕಾನೂನು ಬಗ್ಗೆ ಮಾತನಾಡುತ್ತಿದ್ದಾರೆ. ಅದರಲ್ಲಿ ಬದಲಾವಣೆ ಮಾಡತ್ತೇವೆ. ಹಿಂದಿನ ಸರ್ಕಾರ ತೆಗೆದುಕೊಂಡ ನಿರ್ಧಾರ ಬದಲಾವಣೆ ಮಾಡತ್ತೇವೆ ಎಂದು ಹೇಳತ್ತಾ ಇದ್ದಾರೆ. ಪಶು ಸಂಗೋಪನಾ ಸಚಿವರು ಕೂಡಾ ಆಕಳು, ಎಮ್ಮೆ, ಕೋಣಕ್ಕೆ ಏನೂ ವ್ಯತ್ಯಾಸ ಇರುತ್ತದೆ. ಎಲ್ಲವೂ ಒಂದೇ ಎಂಬ ಮಾತನ್ನು ಹೇಳಿದ್ದಾರೆ. ರಾಜ್ಯದ ಕೃಷಿ ಸಚಿವರಿಗೆ ನಾನು ಹೇಳತ್ತೇನೆ, ನಿಮ್ಮ ಮನೆಯ ಗೃಹ ಸಚಿವರಿಗೆ ಆಕಳು ಬದಲು ಎಮ್ಮೆಯನ್ನು ತೆಗೆದುಕೊಂಡು ಹೋಗಿ. ಆಗ ಆಕಳಿನ ಪವಿತ್ರತೆ ನಿಮಗೆ ಗೊತ್ತಾಗುತ್ತದೆ. ಹೀಗಾಗಿ ಕುಚೆಷ್ಟೇ ತನದ ಹೇಳಿಕೆಯನ್ನು ನಿಲ್ಲಿಸಬೇಕೆಂದು ಕಿಡಿಕಾರಿದರು.
ನಗರದಲ್ಲಿಂದು ಗೋ ಹತ್ಯೆ ಕಾಯಿದೆ ಬದಲಾವಣೆ ಕುರಿತಾಗಿ ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆ ಕುರಿತಾಗಿ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್'ನ ಅನೇಕ ನಾಯಕರು ಗೋ ಹತ್ಯೆ ನಿಷೇಧ ಕಾನೂನು ಬಗ್ಗೆ ಮಾತನಾಡುತ್ತಿದ್ದಾರೆ. ಅದರಲ್ಲಿ ಬದಲಾವಣೆ ಮಾಡತ್ತೇವೆ. ಹಿಂದಿನ ಸರ್ಕಾರ ತೆಗೆದುಕೊಂಡ ನಿರ್ಧಾರ ಬದಲಾವಣೆ ಮಾಡತ್ತೇವೆ ಎಂದು ಹೇಳತ್ತಾ ಇದ್ದಾರೆ. ಪಶು ಸಂಗೋಪನಾ ಸಚಿವರು ಕೂಡಾ ಆಕಳು, ಎಮ್ಮೆ, ಕೋಣಕ್ಕೆ ಏನೂ ವ್ಯತ್ಯಾಸ ಇರುತ್ತದೆ. ಎಲ್ಲವೂ ಒಂದೇ ಎಂಬ ಮಾತನ್ನು ಹೇಳಿದ್ದಾರೆ. ರಾಜ್ಯದ ಕೃಷಿ ಸಚಿವರಿಗೆ ನಾನು ಹೇಳತ್ತೇನೆ, ನಿಮ್ಮ ಮನೆಯ ಗೃಹ ಸಚಿವರಿಗೆ ಆಕಳು ಬದಲು ಎಮ್ಮೆಯನ್ನು ತೆಗೆದುಕೊಂಡು ಹೋಗಿ. ಆಗ ಆಕಳಿನ ಪವಿತ್ರತೆ ನಿಮಗೆ ಗೊತ್ತಾಗುತ್ತದೆ. ಹೀಗಾಗಿ ಕುಚೆಷ್ಟೇ ತನದ ಹೇಳಿಕೆಯನ್ನು ನಿಲ್ಲಿಸಬೇಕೆಂದು ಕಿಡಿಕಾರಿದರು.