ವಿತ್ತ ಸಚಿವೆ ಮಂಡಿಸಿದ ಬಜೆಟ್ ಬಹಳ ಅದ್ಭುತವಾಗಿದೆ ; ಮಹೇಶ್ ಟೆಂಗಿನಕಾಯಿ
1048 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಹುಬ್ಬಳ್ಳಿ; ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅತ್ಯಂತ ಬಡವರ ಹಾಗೂ ಮಧ್ಯಮ ವರ್ಗ ಜೊತೆಗೆ ಮಹಿಳೆಯರಿಗೆ ಆಶಾದಾಯಕ ಬಜೆಟ್ ಆಗಿದೆ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಸಂತಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತಾನಾಡಿದ ಅವರು, ಇದೊಂದು ಅಭಿವೃದ್ಧಿ ಬಜೆಟ್ ಆಗಿದ್ದು ಕರ್ನಾಟಕದ ಜನತೆಯ ಪರವಾಗಿ ಸ್ವಾಗತ ಮಾಡುತ್ತೇನೆ, ಕೇಂದ್ರದಲ್ಲಿ 9 ವರ್ಷಗಳ ಕಾಲ ಅಭಿವೃದ್ಧಿ ಪರ ಒತ್ತು ಕೊಡ್ತಾ ಇರೋದು ಇಂದು ಪ್ರೂವ್ ಆಗಿದೆ ಎಂದು ಹೇಳಿದರು.
ವಿಶೇಷವಾಗಿ ಮಹಿಳೆಯರಿಗಾಗಿ ಹೆಚ್ಚು ಆದ್ಯತೆ ಕೊಡಲಾಗಿದೆ. ಬಹುಶಃ ಯಾರೂ ಕೂಡಾ ಮಾಡಲಾರದ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ನಾರಿ ಶಕ್ತಿ ಮೀಸಲಾತಿ ಶೇಕಡಾ 33 ರಷ್ಟು ಕೊಡಲಾಗಿದೆ. ರೈತರಿಗೆ ಕೂಡಾ ಒಳಗೊಂಡಿದೆ ಒಂದು ಒಳ್ಳೆಯ ವ್ಯವಸ್ಥೆ ಕಲ್ಲಿಸುವಲ್ಲಿ ಕೂಡಾ ಬಜೆಟ್ ಮಂಡನೆ ಆಗಿದೆ. ರೈತರು ಬೆಳೆದ ಬೆಳೆಗೆ ದ್ವಿಗುಣ ಹಣ ವ್ಯವಸ್ಥೆ ಮಾಡುವ ರೀತಿಯ ಯೋಜನೆ ಜಾರಿ ಮಾಡಲಾಗಿದೆ ಎಂದು ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತಾನಾಡಿದ ಅವರು, ಇದೊಂದು ಅಭಿವೃದ್ಧಿ ಬಜೆಟ್ ಆಗಿದ್ದು ಕರ್ನಾಟಕದ ಜನತೆಯ ಪರವಾಗಿ ಸ್ವಾಗತ ಮಾಡುತ್ತೇನೆ, ಕೇಂದ್ರದಲ್ಲಿ 9 ವರ್ಷಗಳ ಕಾಲ ಅಭಿವೃದ್ಧಿ ಪರ ಒತ್ತು ಕೊಡ್ತಾ ಇರೋದು ಇಂದು ಪ್ರೂವ್ ಆಗಿದೆ ಎಂದು ಹೇಳಿದರು.
ವಿಶೇಷವಾಗಿ ಮಹಿಳೆಯರಿಗಾಗಿ ಹೆಚ್ಚು ಆದ್ಯತೆ ಕೊಡಲಾಗಿದೆ. ಬಹುಶಃ ಯಾರೂ ಕೂಡಾ ಮಾಡಲಾರದ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ನಾರಿ ಶಕ್ತಿ ಮೀಸಲಾತಿ ಶೇಕಡಾ 33 ರಷ್ಟು ಕೊಡಲಾಗಿದೆ. ರೈತರಿಗೆ ಕೂಡಾ ಒಳಗೊಂಡಿದೆ ಒಂದು ಒಳ್ಳೆಯ ವ್ಯವಸ್ಥೆ ಕಲ್ಲಿಸುವಲ್ಲಿ ಕೂಡಾ ಬಜೆಟ್ ಮಂಡನೆ ಆಗಿದೆ. ರೈತರು ಬೆಳೆದ ಬೆಳೆಗೆ ದ್ವಿಗುಣ ಹಣ ವ್ಯವಸ್ಥೆ ಮಾಡುವ ರೀತಿಯ ಯೋಜನೆ ಜಾರಿ ಮಾಡಲಾಗಿದೆ ಎಂದು ಹೇಳಿದರು.