Lok Sabha Elections 2024 : ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಯಿಂದ ಪ್ರಹ್ಲಾದ್ ಜೋಶಿಗೆ ಹಿನ್ನಡೆ; ಸಂತೋಷ್ ಲಾಡ್
1068 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಹುಬ್ಬಳ್ಳಿ: ದಿಂಗಾಲೇಶ್ವರ ಸ್ವಾಮೀಜಿ ಅವರು ಕಣಕ್ಕೆ ಇಳಿಯಲಿ, ನಾವು ಅವರ ಆಶೀರ್ವಾದದೊಂದಿಗೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇವೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಮಾಡಿದ್ದರೂ ನಾವು ಅವರ ಆಶೀರ್ವಾದ ಕೋರುತ್ತೇವೆ, ಸ್ವಾಮೀಜಿ ಒಂದು ಸಮಾಜಕ್ಕೆ ಸೀಮಿತವಾದವರಲ್ಲ, ಯಾರಿಗೆ ಕಮ್ಮಿ ಆಗುತ್ತೆ ಯಾರಿಗೆ ಜಾಸ್ತಿ ಆಗುತ್ತೇ ಹೇಳಲಾಗದು, ಅವರಿಗೆ ಧಾರವಾಡ ಜಿಲ್ಲೆಯಲ್ಲೇ ಲಕ್ಷಾಂತರ ಭಕ್ತರಿದ್ದಾರೆ, ಚೆನ್ನಾಗಿ ಮಾತನಾಡುವ ಶಕ್ತಿ ಅವರಿಗಿದ್ದು, ಇದು ಮೊದಲ ಪ್ರಯೋಗ ಇದು ಯಾವ ರೀತಿ ರಿಸಲ್ಟ್ ಕೊಡುತ್ತೇ ಹೇಳಲಾಗದು ಎಂದು ಹೇಳಿದರು.
ಎಲ್ಲ ಸಮಾಜದವರು ಅವರ ಬೆಂಬಲಿಗರಿದ್ದಾರೆ, ಅವರು ಯುನಿವರ್ಸಲ್ ಸ್ವಾಮೀಜಿ ಲಿಂಗಾಯತ, ಹಿಂದೂ, ಮುಸ್ಲಿಂ, ಸಿಖ್ ಎಲ್ಲ ಸಮಾಜದವರು ಅವರ ಅನುಯಾಯಿ ಇದ್ದಾರೆ. ಯಾರಿಗೆ ಲಾಭ-ನಷ್ಟ ಲೆಕ್ಕಾಚಾರ ಮಾಡಲು ಆಗದು, ಆದರೆ ಬಿಜೆಪಿಗೆ ಇದು ಹಿನ್ನಡೆ ಆಗಿಯೇ ಆಗುತ್ತದೆ, ಯಾಕಂದ್ರೆ ಜನ ಅವರಿಂದ ಬೇಸತ್ತು ಹೋಗಿದ್ದಾರೆ. ಪ್ರಹ್ಲಾದ್ ಜೋಶಿ ಮೊದಲು ಅಡ್ವಾಣಿ, ವಾಜಪೇಯಿ ಬಗ್ಗೆ ಮಾತನಾಡುತ್ತಿದ್ದರು ಈಗ ಅವರನ್ನು ಮರೆತಿದ್ದಾರೆ, ಬಿಜೆಪಿಯವರು ಯಾರದ್ದು ನಡೆಯುತ್ತೋ ಅವರ ಪಿಕ್ಚರ್ ಹಿಡಿದುಕೊಂಡು ಹೋಗಿ ಬಿಡ್ತಾರೆ ಎಂದು ಹೇಳಿದರು.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಮಾಡಿದ್ದರೂ ನಾವು ಅವರ ಆಶೀರ್ವಾದ ಕೋರುತ್ತೇವೆ, ಸ್ವಾಮೀಜಿ ಒಂದು ಸಮಾಜಕ್ಕೆ ಸೀಮಿತವಾದವರಲ್ಲ, ಯಾರಿಗೆ ಕಮ್ಮಿ ಆಗುತ್ತೆ ಯಾರಿಗೆ ಜಾಸ್ತಿ ಆಗುತ್ತೇ ಹೇಳಲಾಗದು, ಅವರಿಗೆ ಧಾರವಾಡ ಜಿಲ್ಲೆಯಲ್ಲೇ ಲಕ್ಷಾಂತರ ಭಕ್ತರಿದ್ದಾರೆ, ಚೆನ್ನಾಗಿ ಮಾತನಾಡುವ ಶಕ್ತಿ ಅವರಿಗಿದ್ದು, ಇದು ಮೊದಲ ಪ್ರಯೋಗ ಇದು ಯಾವ ರೀತಿ ರಿಸಲ್ಟ್ ಕೊಡುತ್ತೇ ಹೇಳಲಾಗದು ಎಂದು ಹೇಳಿದರು.
ಎಲ್ಲ ಸಮಾಜದವರು ಅವರ ಬೆಂಬಲಿಗರಿದ್ದಾರೆ, ಅವರು ಯುನಿವರ್ಸಲ್ ಸ್ವಾಮೀಜಿ ಲಿಂಗಾಯತ, ಹಿಂದೂ, ಮುಸ್ಲಿಂ, ಸಿಖ್ ಎಲ್ಲ ಸಮಾಜದವರು ಅವರ ಅನುಯಾಯಿ ಇದ್ದಾರೆ. ಯಾರಿಗೆ ಲಾಭ-ನಷ್ಟ ಲೆಕ್ಕಾಚಾರ ಮಾಡಲು ಆಗದು, ಆದರೆ ಬಿಜೆಪಿಗೆ ಇದು ಹಿನ್ನಡೆ ಆಗಿಯೇ ಆಗುತ್ತದೆ, ಯಾಕಂದ್ರೆ ಜನ ಅವರಿಂದ ಬೇಸತ್ತು ಹೋಗಿದ್ದಾರೆ. ಪ್ರಹ್ಲಾದ್ ಜೋಶಿ ಮೊದಲು ಅಡ್ವಾಣಿ, ವಾಜಪೇಯಿ ಬಗ್ಗೆ ಮಾತನಾಡುತ್ತಿದ್ದರು ಈಗ ಅವರನ್ನು ಮರೆತಿದ್ದಾರೆ, ಬಿಜೆಪಿಯವರು ಯಾರದ್ದು ನಡೆಯುತ್ತೋ ಅವರ ಪಿಕ್ಚರ್ ಹಿಡಿದುಕೊಂಡು ಹೋಗಿ ಬಿಡ್ತಾರೆ ಎಂದು ಹೇಳಿದರು.