ಹುಬ್ಬಳ್ಳಿಯಲ್ಲಿ ಪಿಒಪಿ ಗಣೇಶ ಮೂರ್ತಿಗಳ ದಾಸ್ತಾನು ಮೇಲೆ ಅಧಿಕಾರಿಗಳ ದಾಳಿ; ಹಲವು ಕಡೆ ಜಪ್ತಿ
1070 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
ಹುಬ್ಬಳ್ಳಿ - ಧಾರವಾಡ ಅವಳಿ ನಗರಗಳು ಅದ್ಧೂರಿ ಗಣೇಶೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆಸಿವೆ. ಈಗಾಗಲೇ ಗಣೇಶ ಮೂರ್ತಿಯ ತಯಾರು ಹಾಗೂ ಮಾರಾಟ ಕೂಡ ಜೋರಾಗಿದೆ. ಸರ್ಕಾರದ ನಿಷೇಧದ ನಡುವೆಯೂ ಪಿಒಪಿ ಗಣೇಶನ ಮೂರ್ತಿಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಹಿನ್ನೆಲೆ ನಗರದ ವಿವಿಧ ಕಡೆ ಇರುವ ಗಣೇಶನ ಮೂರ್ತಿಗಳ ದಾಸ್ತಾನು ಕೇಂದ್ರಗಳ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಪರಿಶೀಲನೆ ನಡೆಸಿದರು.
dharwadTimesXP KannadaUpdated: 26 Aug 2023, 3:00 pm