ಕರಡಿ ಸಂಗಣ್ಣ ಜೊತೆ ನಾನು ಮಾತಾಡಿದ್ದೇನೆ; ಅವರು ಪಕ್ಷ ಬಿಡಲ್ಲ; ಪ್ರಲ್ಹಾದ್ ಜೋಶಿ
1066 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಧಾರವಾಡ: ಕೊಪ್ಪಳದ ಸಂಸದ ಕರಡಿ ಸಂಗಣ್ಣ ಜೊತೆ ನಾನು ಮಾತಾಡಿದ್ದೇನೆ, ನಾನು ಪಾರ್ಟಿ ಬಿಡೋದಿಲ್ಲ ಅಂತ ಹೇಳಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕರಡಿ ಸಂಗಣ್ಷ ಅವರು ರೆಬೆಲ್ ಆಗಿ ಕಣಕ್ಕೆ ಇಳಿಯೋದಿಲ್ಲ ಅಂದಿದ್ದಾರೆ, ಕೇವಲ ಬೆಂಬಲಿಗರ ಸಭೆ ಮಾಡೋದಾಗಿ ಹೇಳಿದ್ದಾರೆ. ಇನ್ನು ಮಾಧುಸ್ವಾಮಿ ಜೊತೆ ಬಿಎಸ್ವೈ ಮಾತಾಡ್ತಾರೆ ಇದರ ಜೊತೆಗೆ ಈಶ್ವರಪ್ಪ ಜೊತೆ ಹಿರಿಯರು ಮಾತಾಡ್ತಾರೆ, ಉಳಿದವರೊಂದಿಗೆ ಮುಖಂಡರು ಮಾತಾಡ್ತಾರೆ ಅಂತಿಮವಾಗಿ ಪರಿಹಾರ ಸಿಗಲಿದೆ ಎಂದರು.
ಇದೇ ಸಮಯದಲ್ಲಿ ಬೆಳಗಾವಿಯಲ್ಲಿ ಶೆಟ್ಟರ್ ಗೋ ಬ್ಯಾಕ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರ ಅವರದ್ದೇ ಬಹುತೇಕ ಅಂತಿಮವಾಗೋ ಸಾಧ್ಯತೆ ಇದೆ ಅವರಿಗೇ ಟಿಕೆಟ್ ಸಿಗೋ ಸಾಧ್ಯತೆ ಇದೆ ಎಲ್ಲ ಸೆಟಲ್ ಆಗಲಿದೆ ಎಂದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕರಡಿ ಸಂಗಣ್ಷ ಅವರು ರೆಬೆಲ್ ಆಗಿ ಕಣಕ್ಕೆ ಇಳಿಯೋದಿಲ್ಲ ಅಂದಿದ್ದಾರೆ, ಕೇವಲ ಬೆಂಬಲಿಗರ ಸಭೆ ಮಾಡೋದಾಗಿ ಹೇಳಿದ್ದಾರೆ. ಇನ್ನು ಮಾಧುಸ್ವಾಮಿ ಜೊತೆ ಬಿಎಸ್ವೈ ಮಾತಾಡ್ತಾರೆ ಇದರ ಜೊತೆಗೆ ಈಶ್ವರಪ್ಪ ಜೊತೆ ಹಿರಿಯರು ಮಾತಾಡ್ತಾರೆ, ಉಳಿದವರೊಂದಿಗೆ ಮುಖಂಡರು ಮಾತಾಡ್ತಾರೆ ಅಂತಿಮವಾಗಿ ಪರಿಹಾರ ಸಿಗಲಿದೆ ಎಂದರು.
ಇದೇ ಸಮಯದಲ್ಲಿ ಬೆಳಗಾವಿಯಲ್ಲಿ ಶೆಟ್ಟರ್ ಗೋ ಬ್ಯಾಕ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರ ಅವರದ್ದೇ ಬಹುತೇಕ ಅಂತಿಮವಾಗೋ ಸಾಧ್ಯತೆ ಇದೆ ಅವರಿಗೇ ಟಿಕೆಟ್ ಸಿಗೋ ಸಾಧ್ಯತೆ ಇದೆ ಎಲ್ಲ ಸೆಟಲ್ ಆಗಲಿದೆ ಎಂದರು.