ಅಣ್ಣಿಗೇರಿ: ಯುಪಿಎಸ್ಸಿ ಪರೀಕ್ಷೆಯಲ್ಲಿ 589ನೇ ರಾಂಕ್ ಪಡೆದ ಸಿದ್ಧಲಿಂಗಪ್ಪ, ಸಾಧನೆಯ ಹಾದಿಗೆ ನೆರವಾದವರು ಇವರು..
1215 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಧಾರವಾಡ: 2022ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಯುವ ಪ್ರತಿಭೆ ಸಿದ್ಧಲಿಂಗಪ್ಪ ಕರಿಸಿದ್ಧಪ್ಪ ಪೂಜಾರ 589ನೇ ಸ್ಥಾನ ಪಡೆಯುವ ಸಾಧನೆ ಮಾಡಿದ್ದಾರೆ.
ಕರ್ನಾಟಕದಿಂದ 25 ವಿದ್ಯಾರ್ಥಿಗಳು ನಾಗರಿಕ ಸೇವಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದಾರೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿಯೇ ಎಸ್ಸೆಸ್ಸೆಲ್ಸಿ ಓದಿದ ಆತ ಬಳಿಕ ಬೆಂಗಳೂರಿಗೆ ಹೋಗಿ ಮುಂದಿನ ಅಭ್ಯಾಸ ಮಾಡಿದ್ದ. ಸಾಮಾನ್ಯ ಕುಟುಂಬದ ಯುವಕನ ಸಾಧನೆ ಇವತ್ತು ಎಲ್ಲರಿಗೂ ಅಚ್ಚರಿ ತಂದಿದೆ. ಸಾಧಕ ಸಿದ್ಧಲಿಂಗಪ್ಪ ಪೂಜಾರ ಅವರ ಮನೆಯವರು ಹಂಚಿಕೊಂಡಿರುವ ಸಂತಸ, ಸಾಧನೆಯ ಹಿಂದಿನ ಶ್ರಮದ ಕಥೆಯನ್ನು ಅವರ ಮನೆಯವರು ಬಿಚ್ಚಿಟ್ಟಿದ್ದಾರೆ.
ಕರ್ನಾಟಕದಿಂದ 25 ವಿದ್ಯಾರ್ಥಿಗಳು ನಾಗರಿಕ ಸೇವಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದಾರೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿಯೇ ಎಸ್ಸೆಸ್ಸೆಲ್ಸಿ ಓದಿದ ಆತ ಬಳಿಕ ಬೆಂಗಳೂರಿಗೆ ಹೋಗಿ ಮುಂದಿನ ಅಭ್ಯಾಸ ಮಾಡಿದ್ದ. ಸಾಮಾನ್ಯ ಕುಟುಂಬದ ಯುವಕನ ಸಾಧನೆ ಇವತ್ತು ಎಲ್ಲರಿಗೂ ಅಚ್ಚರಿ ತಂದಿದೆ. ಸಾಧಕ ಸಿದ್ಧಲಿಂಗಪ್ಪ ಪೂಜಾರ ಅವರ ಮನೆಯವರು ಹಂಚಿಕೊಂಡಿರುವ ಸಂತಸ, ಸಾಧನೆಯ ಹಿಂದಿನ ಶ್ರಮದ ಕಥೆಯನ್ನು ಅವರ ಮನೆಯವರು ಬಿಚ್ಚಿಟ್ಟಿದ್ದಾರೆ.