ಶಾಸಕ ಕೋನರಡ್ಡಿ ಸಾಮಾಜಿಕ ಕಳಕಳಿ ಶ್ಲಾಘನೀಯ: ಶ್ರೀ ದಿಂಗಾಲೇಶ್ವರ ಸ್ವಾಮೀಜಿ
1044 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಧಾರವಾಡ: ಜಗತ್ತಿನಲ್ಲಿ ಅನೇಕ ಪವಾಡ ಪುರುಷರ ತಮ್ಮ ಶಕ್ತಿಯಿಂದ ದೇವಿಯನ್ನು ಒಲಿಸಿಕೊಂಡ ಉದಾಹರಣೆಗಳಿವೆ ಅದರಲ್ಲಿ ಇದೇ ಕ್ಷೇತ್ರದ ನಾಗಲಿಂಗ ಅಜ್ಜನವರು ಹಾಗೂ ಶರೀಫ ಸಾಹೇಬರು ದೇವಿಯನ್ನು ಮಾತನಾಡಿಸಿ ಮೂಗನತ್ತನ್ನು ಕೇಳಿ ಪಡೆದರು. ದೇವಿಯ ಆರಾಧಕರಾಗಿ ದೇವಿಯನ್ನು ಒಲಿಸಿಕೊಂಡರು. ಇದರ ಅರ್ಥ ಇಷ್ಟೇ ಭಕ್ತಿಯಿಂದ ನಾವು ದ್ಯಾಮವ್ವ, ದುರ್ಗವ್ವನ ಪೂಜೆ, ಜಾತ್ರೆಯನ್ನು ಮಾಡಿ ದೇವಿ ಕೃಪಾಕಟಾಕ್ಷಿಯನ್ನು ಪಡೆಯಬೇಕೆಂದು ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠದ ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಗ್ರಾಮದೇವತೆಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವದ 4 ನೇ ದಿನದ ದೇವತಾ ಕಾರ್ಯದ ಧರ್ಮಸಭೆಯಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದರು. ಶಾಸಕ ಎನ್ ಎಚ್ ಕೋನರಡ್ಡಿ ಅವರ ಸಾಮಾಜಿಕ ಕಳಕಳಿ ಕುರಿತು ಶ್ರೀಗಳು ಶ್ಲಾಘನೀಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ಗ್ರಾಮದೇವತೆಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವದ 4 ನೇ ದಿನದ ದೇವತಾ ಕಾರ್ಯದ ಧರ್ಮಸಭೆಯಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದರು. ಶಾಸಕ ಎನ್ ಎಚ್ ಕೋನರಡ್ಡಿ ಅವರ ಸಾಮಾಜಿಕ ಕಳಕಳಿ ಕುರಿತು ಶ್ರೀಗಳು ಶ್ಲಾಘನೀಯ ವ್ಯಕ್ತಪಡಿಸಿದರು.