ಅನಿಷ್ಟ ಸರ್ಕಾರದ ವಿರುದ್ಧ ಹೋರಾಡಲು ಜೆಡಿಎಸ್ ಮೈತ್ರಿಕೂಟ ಸ್ವಾಗತಾರ್ಹ ; ಬೊಮ್ಮಾಯಿ
ಹಾವೇರಿ ವಿಡಿಯೋಗಳಿಗೆ ಚಂದಾದಾರರಾಗಿ
ಹಾವೇರಿ- ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ಸಿಎಂ ಸಿದ್ದರಾಮಯ್ಯ ಹೇಳಿದ್ದು ನಂಬಿದ್ರೆ ರಾಜ್ಯವನ್ನ ಅಧೋಗತಿಗೆ ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳಿದರು.
ಹಾವೇರಿಯಲ್ಲಿ ಮಾತನಾಡಿದ ಅವರು, ಮಹದಾಯಿ ಯೋಜನೆಗೆ ಡಿಪಿಆರ್ ಕೊಟ್ಟಿದ್ದೆ ಕೇಂದ್ರ ಸರ್ಕಾರ ಎಂದು ತಿಳಿಸಿದರು. ಮಹದಾಯಿ ಯೋಜನೆಗೆ ಅನಾವಶ್ಯಕವಾಗಿ ಟ್ರಬ್ಯುನಲ್ ರಚಿಸಲು ಸುಪ್ರೀಂ ಕೋರ್ಟ್ ಅಫಡವಿಟ್ ನೀಡಿದೆ, ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ. ಅಂದಿನ ಪ್ರದಾನಿ ಮನಮೋಹನ್ ಸಿಂಗ್ ಸುಪ್ರೀಂ ಕೋರ್ಟ್ಗೆ ಅಫಡವಿಟ್ ನೀಡಿದರು ಎಂದು ಬೊಮ್ಮಾಯಿ ಆರೋಪಿಸಿದರು. ಈ ಕುರಿತಂತೆ ಸಿಎಂ ಸಿದ್ದರಾಮಯ್ಯ ಯಾಕೆ ಮಾತನಾಡುವುದಿಲ್ಲ, ಮಹದಾಯಿ ಯೋಜನೆಗೆ ಇಂಟರಲಿಂಕಿಂಗ್ ಕ್ಯಾನಲ್ ರಚಿಸಿದರೆ ಅದಕ್ಕೆ ಅಡ್ಡಗೋಡೆ ಕಟ್ಟಿದ್ದೆ ಕಾಂಗ್ರೆಸ್ ಸರ್ಕಾರ ಎಂದು ಬೊಮ್ಮಾಯಿ ತಿಳಿಸಿದರು. ಜಗತ್ತಿನಲ್ಲಿ ಈ ರೀತಿ ಒಂದು ಯೋಜನೆಗೆ ಗೋಡೆ ಕಟ್ಟಿದ್ದ ಉದಾಹರಣಿ ಇಲ್ಲ ಎಂದು ತಿಳಿಸಿದರು.
ಈ ರೀತಿ ಒಂದು ಯೋಜನೆಗೆ ಅಫಡವಿಟ್ ಸಲ್ಲಿಸಿ ಗೋಡೆ ಕಟ್ಟಿದ್ದು ಕಾಂಗ್ರೆಸ್ ಸರ್ಕಾರ ಎಂದು ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿ ಗೋಡೆ ಕಟ್ಟಿದರೆ ನೀರು ಎಲ್ಲಿ ಬರುತ್ತೆ ಇದರ ಬಗ್ಗೆ ಅಂದು ಸಿಎಂ ಸಿದ್ದರಾಮಯ್ಯ ಮಾತನಾಡಲಿಲ್ಲ. ಡಿಪಿಆರ್ ಅಪ್ರೋವಲ್ ಆಗಿದೆ ಈ ಅರಣ್ಯ ಇಲಾಖೆಯ ಒಪ್ಪಿಗೆ ಪಡೆಯಲು ಅದರ ವಿಭಾಗ ಬೆಂಗಳೂರಿನಲ್ಲಿದೆ. ಆ ಕೆಲಸ ಮೊದಲು ಸಿಎಂ ಸಿದ್ದರಾಮಯ್ಯ ಮಾಡಬೇಕು. ಎಲ್ಲದರಲ್ಲಿ ರಾಜಕಾರಣ ಮಾಡಲು ಹೋದರೆ ರಾಜ್ಯ ಹಿತದೃಷ್ಠಿಗೆ ಧಕ್ಕೆಯಾಗುತ್ತದೆ ಎಂದು ಮಾಜಿ ಸಿಎಂ ಬೊಮ್ಮಾಯಿ ತಿಳಿಸಿದರು.
ಇದೇ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಬಗ್ಗೆ ಕೇಂದ್ರ ಹೈಕಮಾಂಡ್ ತೀರ್ಮಾನಕೈಗೊಳ್ಳುತ್ತೆ. ಪ್ರಸ್ತುತ ಸಂಸದರು ಹತ್ರ ಹೈಕಮಾಂಡ್ ಮಾತನಾಡಿ ಹೈಕಮಾಂಡ ಅಭ್ಯರ್ಥಿ ಆಯ್ಕೆ ಮಾಡುತ್ತೆ ಪಕ್ಷ ಯಾರನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರು ಸಹ ತಮ್ಮ ಒಪ್ಪಿಗೆ ಇದೆ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು. ನಾನು ಅಭ್ಯರ್ಥಿಯಾಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ ಇದೆಲ್ಲಾ ಮಾಧ್ಯಮದ ಸೃಷ್ಠಿ ಎಂದು ಬೊಮ್ಮಾಯಿ ತಿಳಿಸಿದರು.
ಜೆಡಿಎಸ್ ಮೈತ್ರಿಗೂ ಪ್ರತಿಪಕ್ಷನಾಯಕನ ಆಯ್ಕೆ ವಿಳಂಬಕ್ಕೂ ಸಂಬಂಧವಿಲ್ಲ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಗ್ಗೆ ನಮಗೆ ಸ್ಪಷ್ಟವಾಗಿ ಗೊತ್ತಿಲ್ಲ, ಅನಿಷ್ಟ ಸರ್ಕಾರದ ವಿರುದ್ಧ ಹೋರಾಟಕ್ಕೆ ಜೆಡಿಎಸ್ ಮೈತ್ರಿಕೂಟ ಸ್ವಾಗತಾರ್ಹ ಎಂದರು.
ಹಾವೇರಿಯಲ್ಲಿ ಮಾತನಾಡಿದ ಅವರು, ಮಹದಾಯಿ ಯೋಜನೆಗೆ ಡಿಪಿಆರ್ ಕೊಟ್ಟಿದ್ದೆ ಕೇಂದ್ರ ಸರ್ಕಾರ ಎಂದು ತಿಳಿಸಿದರು. ಮಹದಾಯಿ ಯೋಜನೆಗೆ ಅನಾವಶ್ಯಕವಾಗಿ ಟ್ರಬ್ಯುನಲ್ ರಚಿಸಲು ಸುಪ್ರೀಂ ಕೋರ್ಟ್ ಅಫಡವಿಟ್ ನೀಡಿದೆ, ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ. ಅಂದಿನ ಪ್ರದಾನಿ ಮನಮೋಹನ್ ಸಿಂಗ್ ಸುಪ್ರೀಂ ಕೋರ್ಟ್ಗೆ ಅಫಡವಿಟ್ ನೀಡಿದರು ಎಂದು ಬೊಮ್ಮಾಯಿ ಆರೋಪಿಸಿದರು. ಈ ಕುರಿತಂತೆ ಸಿಎಂ ಸಿದ್ದರಾಮಯ್ಯ ಯಾಕೆ ಮಾತನಾಡುವುದಿಲ್ಲ, ಮಹದಾಯಿ ಯೋಜನೆಗೆ ಇಂಟರಲಿಂಕಿಂಗ್ ಕ್ಯಾನಲ್ ರಚಿಸಿದರೆ ಅದಕ್ಕೆ ಅಡ್ಡಗೋಡೆ ಕಟ್ಟಿದ್ದೆ ಕಾಂಗ್ರೆಸ್ ಸರ್ಕಾರ ಎಂದು ಬೊಮ್ಮಾಯಿ ತಿಳಿಸಿದರು. ಜಗತ್ತಿನಲ್ಲಿ ಈ ರೀತಿ ಒಂದು ಯೋಜನೆಗೆ ಗೋಡೆ ಕಟ್ಟಿದ್ದ ಉದಾಹರಣಿ ಇಲ್ಲ ಎಂದು ತಿಳಿಸಿದರು.
ಈ ರೀತಿ ಒಂದು ಯೋಜನೆಗೆ ಅಫಡವಿಟ್ ಸಲ್ಲಿಸಿ ಗೋಡೆ ಕಟ್ಟಿದ್ದು ಕಾಂಗ್ರೆಸ್ ಸರ್ಕಾರ ಎಂದು ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿ ಗೋಡೆ ಕಟ್ಟಿದರೆ ನೀರು ಎಲ್ಲಿ ಬರುತ್ತೆ ಇದರ ಬಗ್ಗೆ ಅಂದು ಸಿಎಂ ಸಿದ್ದರಾಮಯ್ಯ ಮಾತನಾಡಲಿಲ್ಲ. ಡಿಪಿಆರ್ ಅಪ್ರೋವಲ್ ಆಗಿದೆ ಈ ಅರಣ್ಯ ಇಲಾಖೆಯ ಒಪ್ಪಿಗೆ ಪಡೆಯಲು ಅದರ ವಿಭಾಗ ಬೆಂಗಳೂರಿನಲ್ಲಿದೆ. ಆ ಕೆಲಸ ಮೊದಲು ಸಿಎಂ ಸಿದ್ದರಾಮಯ್ಯ ಮಾಡಬೇಕು. ಎಲ್ಲದರಲ್ಲಿ ರಾಜಕಾರಣ ಮಾಡಲು ಹೋದರೆ ರಾಜ್ಯ ಹಿತದೃಷ್ಠಿಗೆ ಧಕ್ಕೆಯಾಗುತ್ತದೆ ಎಂದು ಮಾಜಿ ಸಿಎಂ ಬೊಮ್ಮಾಯಿ ತಿಳಿಸಿದರು.
ಇದೇ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಬಗ್ಗೆ ಕೇಂದ್ರ ಹೈಕಮಾಂಡ್ ತೀರ್ಮಾನಕೈಗೊಳ್ಳುತ್ತೆ. ಪ್ರಸ್ತುತ ಸಂಸದರು ಹತ್ರ ಹೈಕಮಾಂಡ್ ಮಾತನಾಡಿ ಹೈಕಮಾಂಡ ಅಭ್ಯರ್ಥಿ ಆಯ್ಕೆ ಮಾಡುತ್ತೆ ಪಕ್ಷ ಯಾರನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರು ಸಹ ತಮ್ಮ ಒಪ್ಪಿಗೆ ಇದೆ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು. ನಾನು ಅಭ್ಯರ್ಥಿಯಾಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ ಇದೆಲ್ಲಾ ಮಾಧ್ಯಮದ ಸೃಷ್ಠಿ ಎಂದು ಬೊಮ್ಮಾಯಿ ತಿಳಿಸಿದರು.
ಜೆಡಿಎಸ್ ಮೈತ್ರಿಗೂ ಪ್ರತಿಪಕ್ಷನಾಯಕನ ಆಯ್ಕೆ ವಿಳಂಬಕ್ಕೂ ಸಂಬಂಧವಿಲ್ಲ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಗ್ಗೆ ನಮಗೆ ಸ್ಪಷ್ಟವಾಗಿ ಗೊತ್ತಿಲ್ಲ, ಅನಿಷ್ಟ ಸರ್ಕಾರದ ವಿರುದ್ಧ ಹೋರಾಟಕ್ಕೆ ಜೆಡಿಎಸ್ ಮೈತ್ರಿಕೂಟ ಸ್ವಾಗತಾರ್ಹ ಎಂದರು.