ಮೈಲಾರದ ಮೈಲಾರಲಿಂಗೇಶ್ವರ ಕ್ಷೇತ್ರದಲ್ಲಿ ಸೋಮವಾರ ಬೆಳಗ್ಗೆ ದೇವರು ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅಚಾತುರ್ಯವೊಂದು ಸಂಭವಿಸಿವೆ.ಶಿಬಿರದ ತ್ರಿಶೂಲ ಕೆಳಗೆ ಬಿದ್ದಿದ್ದು ಬಳ್ಳಾರಿ ಜಿಲ್ಲೆಯ ಭಕ್ತರಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಸಂರಕ್ಷಣಾ ವಿಧಿ ಮತ್ತು ಪ್ರಾಯಶ್ಚಿತ್ತ ಹೋಮ ಮಾಡುವುದರ ಮುಖಾಂತರ ಧಾರ್ಮಿಕ ವಿಧಿವಿಧಾನಗಳನ್ನು ಅನುಸರಿಸಿ ಪುನಃ ಶಿಬಿರದ ತ್ರಿಶೂಲವಿಡಲಾಗಿದೆ. ಇನ್ನೂ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಎಸಿ ಪ್ರಕಾಶ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
haveriTimesXP KannadaUpdated: 20 Mar 2023, 8:49 pm