ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ: ಕೋಲಾರದಲ್ಲಿ ಬಿಜೆಪಿ ನಾಯಕ ಅಣ್ಣಾಮಲೈ ಹೇಳಿಕೆ
1001 views
ಕೋಲಾರ ವಿಡಿಯೋಗಳಿಗೆ ಚಂದಾದಾರರಾಗಿಕೋಲಾರ: ತಮಿಳುನಾಡಿನ ಬಿಜೆಪಿ ಮುಖಂಡ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಭಾನುವಾರ ಕೋಲಾರ ಜಿಲ್ಲೆಯಾದ್ಯಂತ ಪ್ರದಕ್ಷಣೆ ಹಾಕಿ ಬಿಜೆಪಿ ಪಕ್ಷದ ಕಡೆಯಿಂದ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಮೇಕೆ ದಾಟು ಯೋಜನೆ ಸಂಬಂದಿಸಿದಂತೆ ಕೋರ್ಟ್ ನಲ್ಲಿ ಸೂಕ್ತ ನಿರ್ದಾರ ಹೊರ ಬರಲಿದೆ. ತಮಿಳುನಾಡು ಹಾಗೂ ಕರ್ನಾಟಕದ ಬಾಂದವ್ಯ ಹೆಚ್ಚಿಸಲು ಅನೇಕ ವಿಷಯಗಳಿವೆ ಆಸರೆ ಕಾಂಗ್ರೆಸ್ ನವರು ರಾಜಕಾರಣಕ್ಕಾಗಿ ಮೇಕೆ ದಾಟು ಯೋಜನೆ ಯನ್ನು ಎಳೆದು ತಂದಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ದೂರಿದ್ದಾರೆ.
ಮುಂದಿನ ಕರ್ನಾಟಕ ವಿಧಾನಸಭೆ ಚುಣಾವಣೆಯಲ್ಲಿ ಬಿಜೆಪಿ ಪಕ್ಷದ ಪರ ಜನರ ಒಲವಿದ್ದು ಕಾರ್ಯಕರ್ತರನ್ನು ಉತ್ತೇಜಿಸುವ ಸಲುವಾಗಿ ಕೋಲಾರ ಬೇಟಿ ಮಾಡಿದ್ದೇನೆ ಹಾಗೂ ಕೆಜಿಎಪ್ ನಲ್ಲಿ ತಮಿಳಿಗರ ಸಂಖ್ಯೆ ಹೆಚ್ಚಾಗಿದ್ದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲು ಕೋರಿದ್ದಾರೆ.
ಇನ್ನು ಮೇಕೆ ದಾಟು ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಮೇಕೆದಾಟು ವಿಚಾರವಾಗಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಈ ವಿಚಾರವಾಗಿ ಕೋರ್ಟಿನಲ್ಲಿ ಯಾರಿಗೂ ಅನ್ಯಾಯ ವಾಗದಂತೆ ತೀರ್ಮಾನ ಬರಲಿದೆ , ಎರಡೂ ರಾಜ್ಯಗಳ ಬಾಂದವ್ಯ ಬೆಳೆಸಲು ಅನೇಕ ವಿಷಯಗಳಿವೆ ಆದರೆ ಕಾಂಗ್ರೆಸ್ ಇಬ್ಬಾಗ ಮಾಡಲು ನೋಡುತ್ತಿದೆ , ಇನ್ನು ಕರ್ನಾಟಕದಲ್ಲಿ ನಡೆದಿರುವ ಪಿಎಸ್ ಐ ನೇಮಕ ಹಗರಣದ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ .
ಮುಂದಿನ ಕರ್ನಾಟಕ ವಿಧಾನಸಭೆ ಚುಣಾವಣೆಯಲ್ಲಿ ಬಿಜೆಪಿ ಪಕ್ಷದ ಪರ ಜನರ ಒಲವಿದ್ದು ಕಾರ್ಯಕರ್ತರನ್ನು ಉತ್ತೇಜಿಸುವ ಸಲುವಾಗಿ ಕೋಲಾರ ಬೇಟಿ ಮಾಡಿದ್ದೇನೆ ಹಾಗೂ ಕೆಜಿಎಪ್ ನಲ್ಲಿ ತಮಿಳಿಗರ ಸಂಖ್ಯೆ ಹೆಚ್ಚಾಗಿದ್ದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲು ಕೋರಿದ್ದಾರೆ.
ಇನ್ನು ಮೇಕೆ ದಾಟು ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಮೇಕೆದಾಟು ವಿಚಾರವಾಗಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಈ ವಿಚಾರವಾಗಿ ಕೋರ್ಟಿನಲ್ಲಿ ಯಾರಿಗೂ ಅನ್ಯಾಯ ವಾಗದಂತೆ ತೀರ್ಮಾನ ಬರಲಿದೆ , ಎರಡೂ ರಾಜ್ಯಗಳ ಬಾಂದವ್ಯ ಬೆಳೆಸಲು ಅನೇಕ ವಿಷಯಗಳಿವೆ ಆದರೆ ಕಾಂಗ್ರೆಸ್ ಇಬ್ಬಾಗ ಮಾಡಲು ನೋಡುತ್ತಿದೆ , ಇನ್ನು ಕರ್ನಾಟಕದಲ್ಲಿ ನಡೆದಿರುವ ಪಿಎಸ್ ಐ ನೇಮಕ ಹಗರಣದ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ .