ನೀವು ಅಸ್ತಮಾದಿಂದ ಬಳಲುತ್ತಿದ್ದೀರಾ?; ಇಲ್ಲಿ ಬಂದು ಔಷಧಿ ತೆಗೆದುಕೊಂಡ್ರೆ ಅಸ್ತಮಾ ಮಂಗಮಾಯ!
2294 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿಕೊಪ್ಪಳ: ಬೇಸಿಗೆ ಕಾಲದಿಂದ ಮಳೆಗಾಲ ಆರಂಭವಾಗುವ ಸಂದರ್ಭದಲ್ಲಿ ಅಸ್ತಮಾ ರೋಗಿಗಳಿಗೆ ಕಷ್ಟ. ಈ ವೇಳೆ ಅವರಿಗೆ ಅಸ್ತಮಾ ಹೆಚ್ಚಾಗಿ ಕಾಡುತ್ತದೆ. ಈ ಅಸ್ತಮಾಕ್ಕೆ ಕೊಪ್ಪಳದಲ್ಲಿ ಉಚಿತವಾಗಿ ಔಷಧಿ ಕೊಡುತ್ತಾರೆ. ಹೀಗಾಗಿ ರಾಜ್ಯದ ಮೂಲೆ ಮೂಲೆಯಿಂದ ಇಲ್ಲಿಗೆ ಜನರು ಬರುತ್ತಾರೆ.
ಕೊಪ್ಪಳ ತಾಲೂಕಿನ ಕುಟುಗನಹಳ್ಳಿಯಲ್ಲಿ ಪ್ರತಿ ವರ್ಷ ನೀಡುವ ವನಸ್ಪತಿ ಔಷಧಿಗಾಗಿ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಜನ ಬರುತ್ತಾರೆ. ಮೃಗಶಿರ ಮಳೆಯು ಅಬ್ಬರಿಸಿದ್ದರಿಂದ ಮಾತ್ರೆ ನುಂಗಲು ಬಂದವರು ಮಳೆಯಿಂದ ತತ್ತರಿಸುವಂತಾಗಿತ್ತು. ಮೃಗಶಿರ ಮಳೆಯ ಸಂದರ್ಭದಲ್ಲಿ ವನಸ್ಪತಿ ಔಷಧಿ ತೆಗೆದುಕೊಂಡರೆ ಅಸ್ತಮಾ ಕಾಡುವುದಿಲ್ಲ ಎನ್ನಲಾಗಿದೆ. ಅಸ್ತಮಾ ರೋಗಿಗಳಿಗೆ ತಂಪು ವಾತವರಣದಲ್ಲಿ ರೋಗ ಉಲ್ಬಣಿಸುತ್ತಿದೆ. ಅಸ್ತಮಾ ಕಾಯಿಲೆಯಿಂದ ಉಸಿರಾಟದ ತೊಂದರೆ ಅನುಭವಿಸುತ್ತಾರೆ. ಅದಕ್ಕಾಗಿ ಅಸ್ತಮಾ ರೋಗಿಗಳು ಮುಂಜಾಗ್ರತೆ ವಹಿಸಿ ಇಲ್ಲಿಗೆ ಬರುತ್ತಾರೆ.
ಬಂದಿರುತ್ತಾರೆ. ಇದೇ ಸಮಯದಲ್ಲಿ ಮೃಗಶಿರ ಮಳೆ ಕೂಡುವ ನಕ್ಷತ್ರದಲ್ಲಿ ವನಸ್ಪತಿ ಔಷಧಿ ಪಡೆದರೆ ಅಸ್ತಮಾ ಕಾಯಿಲೆ ಕಾಡುವುದಿಲ್ಲ ಅಲ್ಲದೇ ಇವರು ಕೊಡುವ ಔಷಧಿ ರಾಮಬಾಣವಂತೆ ಎಂದು ಜನರು ಹೇಳಿದ್ದಾರೆ. ಒಮ್ಮೆ ತೆಗೆದುಕೊಂಡವರು ಮತ್ತೆ ಪ್ರತಿ ವರ್ಷವೂ ಇಲ್ಲಿಗೆ ಬಂದು ಔಷಧಿ ತೆಗೆದುಕೊಂಡು ಹೋಗುತ್ತಾರೆ.
ಮೃಗಶಿರ ಮಳೆಯ ನಕ್ಷತ್ರ ಕೂಡುವ ಮುನ್ನ ಕುಟುಗನಹಳ್ಳಿಯಲ್ಲಿ ಮನೆಯಲ್ಲಿ ಮಾತ್ರೆಗಳನ್ನು ತಯಾರಿಸುತ್ತಾರೆ. ನಕ್ಷತ್ರ ಕೂಡುವ ಮುನ್ನ ಎಲ್ಲರಿಗೂ ಒಂದೊಂದು ಮಾತ್ರೆ ನೀಡಿರುತ್ತಾರೆ. ನಕ್ಷತ್ರ ಕೂಡುವ ಸಮಯಕ್ಕೆ ಸರಿಯಾಗಿ ಬೆಲ್ ಹೊಡೆಯುತ್ತಾರೆ ಈ ಎಲ್ಲರೂ ಏಕಕಾಲಕ್ಕೆ ವನಸ್ಪತಿ ಔಷಧಿ ನುಂಗಿ ತಮ್ಮ ತಮ್ಮ ಮನೆಗೆ ಮರಳುತ್ತಾರೆ.
ಕೊಪ್ಪಳ ತಾಲೂಕಿನ ಕುಟುಗನಹಳ್ಳಿಯಲ್ಲಿ ಪ್ರತಿ ವರ್ಷ ನೀಡುವ ವನಸ್ಪತಿ ಔಷಧಿಗಾಗಿ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಜನ ಬರುತ್ತಾರೆ. ಮೃಗಶಿರ ಮಳೆಯು ಅಬ್ಬರಿಸಿದ್ದರಿಂದ ಮಾತ್ರೆ ನುಂಗಲು ಬಂದವರು ಮಳೆಯಿಂದ ತತ್ತರಿಸುವಂತಾಗಿತ್ತು. ಮೃಗಶಿರ ಮಳೆಯ ಸಂದರ್ಭದಲ್ಲಿ ವನಸ್ಪತಿ ಔಷಧಿ ತೆಗೆದುಕೊಂಡರೆ ಅಸ್ತಮಾ ಕಾಡುವುದಿಲ್ಲ ಎನ್ನಲಾಗಿದೆ. ಅಸ್ತಮಾ ರೋಗಿಗಳಿಗೆ ತಂಪು ವಾತವರಣದಲ್ಲಿ ರೋಗ ಉಲ್ಬಣಿಸುತ್ತಿದೆ. ಅಸ್ತಮಾ ಕಾಯಿಲೆಯಿಂದ ಉಸಿರಾಟದ ತೊಂದರೆ ಅನುಭವಿಸುತ್ತಾರೆ. ಅದಕ್ಕಾಗಿ ಅಸ್ತಮಾ ರೋಗಿಗಳು ಮುಂಜಾಗ್ರತೆ ವಹಿಸಿ ಇಲ್ಲಿಗೆ ಬರುತ್ತಾರೆ.
ಬಂದಿರುತ್ತಾರೆ. ಇದೇ ಸಮಯದಲ್ಲಿ ಮೃಗಶಿರ ಮಳೆ ಕೂಡುವ ನಕ್ಷತ್ರದಲ್ಲಿ ವನಸ್ಪತಿ ಔಷಧಿ ಪಡೆದರೆ ಅಸ್ತಮಾ ಕಾಯಿಲೆ ಕಾಡುವುದಿಲ್ಲ ಅಲ್ಲದೇ ಇವರು ಕೊಡುವ ಔಷಧಿ ರಾಮಬಾಣವಂತೆ ಎಂದು ಜನರು ಹೇಳಿದ್ದಾರೆ. ಒಮ್ಮೆ ತೆಗೆದುಕೊಂಡವರು ಮತ್ತೆ ಪ್ರತಿ ವರ್ಷವೂ ಇಲ್ಲಿಗೆ ಬಂದು ಔಷಧಿ ತೆಗೆದುಕೊಂಡು ಹೋಗುತ್ತಾರೆ.
ಮೃಗಶಿರ ಮಳೆಯ ನಕ್ಷತ್ರ ಕೂಡುವ ಮುನ್ನ ಕುಟುಗನಹಳ್ಳಿಯಲ್ಲಿ ಮನೆಯಲ್ಲಿ ಮಾತ್ರೆಗಳನ್ನು ತಯಾರಿಸುತ್ತಾರೆ. ನಕ್ಷತ್ರ ಕೂಡುವ ಮುನ್ನ ಎಲ್ಲರಿಗೂ ಒಂದೊಂದು ಮಾತ್ರೆ ನೀಡಿರುತ್ತಾರೆ. ನಕ್ಷತ್ರ ಕೂಡುವ ಸಮಯಕ್ಕೆ ಸರಿಯಾಗಿ ಬೆಲ್ ಹೊಡೆಯುತ್ತಾರೆ ಈ ಎಲ್ಲರೂ ಏಕಕಾಲಕ್ಕೆ ವನಸ್ಪತಿ ಔಷಧಿ ನುಂಗಿ ತಮ್ಮ ತಮ್ಮ ಮನೆಗೆ ಮರಳುತ್ತಾರೆ.