ಕೊಪ್ಪಳದಲ್ಲಿ 'ಜನಗಣಮನ ಬೆಸೆಯೋಣ', ಮತ್ತೊಮ್ಮೆ ಮೋದಿ ಪ್ರಧಾನಿಯಾಗಲು ಚಕ್ರವರ್ತಿ ಸೂಲಿಬೆಲೆ ಅಭಿಯಾನ
1062 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿಹಳ್ಳಿಯ ಮೂಲೆ ಮೂಲೆಯಲ್ಲಿ ಜನರು ನರೇಂದ್ರ ಮೋದಿಯ ಬಗ್ಗೆ ಮಾತನಾಡುತ್ತಾರೆ. ಅಷ್ಟರ ಮಟ್ಟಿಗೆ ನರೇಂದ್ರ ಮೋದಿ ಜನಪ್ರಿಯತೆ ಬೆಳೆದಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು. ಕೊಪ್ಪಳದಲ್ಲಿ ಜನಗಣಮನ ಬೆಸೆಯೋಣ ಎಂಬ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಎಂಬ ಘೋಷಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ನರೇಂದ್ರ ಮೋದಿಯವರೆಗೂ ಮೂರನೆಯ ಬಾರಿಯೂ ಪ್ರಧಾನಿಯಾಗುತ್ತಾರೆ. ನಾವು ಸ್ವಲ್ಪ ಪ್ರಯತ್ನಿಸಿದರೆ ರಾಜ್ಯದಲ್ಲಿ 28 ಸ್ಥಾನ ಗೆಲ್ಲಲಿದ್ದಾರೆ ಎಂದರು.
ರಾಹುಲ್ ಗಾಂಧಿ ನರೇಂದ್ರ ಮೋದಿ ಪರವಾಗಿ ನಾಟಿ ಮಾಡಿರುವ ಸಸಿಯಾಗಿರಬಹುದು. ರಾಹುಲ್ ಗಾಂಧಿಯು ಮೋದಿ ಸಾಧನೆಯನ್ನು ತೋರಿಸುತ್ತಿದ್ದಾರೆ. ರಾಹುಲ್ ಗಾಂಧಿಯು ಕಾಶ್ಮೀರದಲ್ಲಿ ಅಕ್ಕ ತಮ್ಮ ಐಸ್ ನಲ್ಲಿ ಆಟವಾಡಿದರು. ಈಗ ಅಲ್ಲಿ ನೀವು ಆಟವಾಡಲು ಮೋದಿಯಿಂದ ಶಾಂತಿ ನೆಲೆಸಿದೆ. INDIAದವರು ರಾಹುಲ್ ಗಾಂಧಿಯನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೆ ಆಗ ಚುನಾವಣೆಗೆ ಮಜಾ ಬರುವುದು. ನರೇಂದ್ರ ಮಾಡಿರುವ ಅಭಿವೃದ್ದಿ ಕಾರ್ಯಕ್ರಮಗಳನ್ನು ಇಡೀ ದಿನ ಹೇಳಬಹುದು ಎಂದು ಸಾಕ್ಷ್ಯ ಚಿತ್ರ ತೋರಿಸಲಾಗುವುದು ಎಂದರು.
ಕಳೆದ ವರ್ಷ ಕಾಂಗ್ರೆಸ್ಗೆ ಅಧಿಕಾರವಿಲ್ಲದೆ ಇರುವುದರಿಂದ ಹತಾಶರಾಗಿ ಚಿನ್ನದ ರಸ್ತೆ ಎಲ್ಲಿ ಎನ್ನುತ್ತಾರೆ. ಒಂದು ವೇಳೆ ಚಿನ್ನದ ರಸ್ತೆಯಾದರೆ ಅದನ್ನು ಕದಿಯಬಹುದು ಎಂದು ಕಾಂಗ್ರೆಸ್ ಮುಖಂಡರು ಅಂದುಕೊಂಡಿದ್ದಾರೆ ಎಂದು ಟೀಕಿಸಿದರು. ಇಸ್ರೇಲ್ ನಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಮಾಸ್ ಪರವಾಗಿ ಇದ್ದೇವೆ ಎಂದು ಕಾಂಗ್ರೆಸ್ ಹೇಳಿದ್ದಾರೆ. ಆದರೆ ನರೇಂದ್ರ ಮೋದಿಯವರು ಇಸ್ರೇಲ್ ಪರವಾಗಿ ಇದ್ದೇವೆ ಎಂದಿದ್ದಾರೆ. ಕಾಂಗ್ರೆಸ್ ಭಯೋತ್ಪಾದಕರಿಗೆ ಬೆಂಬಲಿಸಿದೆ. ಅಲ್ಲದೆ ಶಿವಮೊಗ್ಗದಲ್ಲಿ ತಲ್ವಾರ ಹಿಡಿದವರ ಪರವಾಗಿ ಇದ್ದಾರೆ ಎಂದು ಟೀಕಿಸಿದರು.
ಇದೇ ವೇಳೆ ನರೇಂದ್ರ ದೇಶಕ್ಕೆ ಕೊರೊನಾ ಲಸಿಕೆ ನೀಡಿದರು. ನಿತ್ಯ ಒಂದು ಕೋಟಿ ಜನರಿಗೆ ಲಸಿಕೆ ಹಾಕಿಸಲಾಯಿತು. ಮುಂದುವರಿದ ರಾಷ್ಟ್ರದಲ್ಲಿಯೂ ಸಹ ಇಷ್ಟು ಪ್ರಮಾಣದಲ್ಲಿ ಲಸಿಕೆ ತಯಾರಿಸಲು ಆಗಿರಲಿಲ್ಲ. ಕಾಂಗ್ರೆಸ್ ಅಪಪ್ರಚಾರದ ಬಗ್ಗೆ ತೆಲೆಕೆಡಿಸಿಕೊಳ್ಳದೆ ಲಸಿಕೆಯನ್ನು ತಾವು ಹಾಕಿಸಿಕೊಂಡರು ಎಂದರು.
ರಾಹುಲ್ ಗಾಂಧಿ ನರೇಂದ್ರ ಮೋದಿ ಪರವಾಗಿ ನಾಟಿ ಮಾಡಿರುವ ಸಸಿಯಾಗಿರಬಹುದು. ರಾಹುಲ್ ಗಾಂಧಿಯು ಮೋದಿ ಸಾಧನೆಯನ್ನು ತೋರಿಸುತ್ತಿದ್ದಾರೆ. ರಾಹುಲ್ ಗಾಂಧಿಯು ಕಾಶ್ಮೀರದಲ್ಲಿ ಅಕ್ಕ ತಮ್ಮ ಐಸ್ ನಲ್ಲಿ ಆಟವಾಡಿದರು. ಈಗ ಅಲ್ಲಿ ನೀವು ಆಟವಾಡಲು ಮೋದಿಯಿಂದ ಶಾಂತಿ ನೆಲೆಸಿದೆ. INDIAದವರು ರಾಹುಲ್ ಗಾಂಧಿಯನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೆ ಆಗ ಚುನಾವಣೆಗೆ ಮಜಾ ಬರುವುದು. ನರೇಂದ್ರ ಮಾಡಿರುವ ಅಭಿವೃದ್ದಿ ಕಾರ್ಯಕ್ರಮಗಳನ್ನು ಇಡೀ ದಿನ ಹೇಳಬಹುದು ಎಂದು ಸಾಕ್ಷ್ಯ ಚಿತ್ರ ತೋರಿಸಲಾಗುವುದು ಎಂದರು.
ಕಳೆದ ವರ್ಷ ಕಾಂಗ್ರೆಸ್ಗೆ ಅಧಿಕಾರವಿಲ್ಲದೆ ಇರುವುದರಿಂದ ಹತಾಶರಾಗಿ ಚಿನ್ನದ ರಸ್ತೆ ಎಲ್ಲಿ ಎನ್ನುತ್ತಾರೆ. ಒಂದು ವೇಳೆ ಚಿನ್ನದ ರಸ್ತೆಯಾದರೆ ಅದನ್ನು ಕದಿಯಬಹುದು ಎಂದು ಕಾಂಗ್ರೆಸ್ ಮುಖಂಡರು ಅಂದುಕೊಂಡಿದ್ದಾರೆ ಎಂದು ಟೀಕಿಸಿದರು. ಇಸ್ರೇಲ್ ನಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಮಾಸ್ ಪರವಾಗಿ ಇದ್ದೇವೆ ಎಂದು ಕಾಂಗ್ರೆಸ್ ಹೇಳಿದ್ದಾರೆ. ಆದರೆ ನರೇಂದ್ರ ಮೋದಿಯವರು ಇಸ್ರೇಲ್ ಪರವಾಗಿ ಇದ್ದೇವೆ ಎಂದಿದ್ದಾರೆ. ಕಾಂಗ್ರೆಸ್ ಭಯೋತ್ಪಾದಕರಿಗೆ ಬೆಂಬಲಿಸಿದೆ. ಅಲ್ಲದೆ ಶಿವಮೊಗ್ಗದಲ್ಲಿ ತಲ್ವಾರ ಹಿಡಿದವರ ಪರವಾಗಿ ಇದ್ದಾರೆ ಎಂದು ಟೀಕಿಸಿದರು.
ಇದೇ ವೇಳೆ ನರೇಂದ್ರ ದೇಶಕ್ಕೆ ಕೊರೊನಾ ಲಸಿಕೆ ನೀಡಿದರು. ನಿತ್ಯ ಒಂದು ಕೋಟಿ ಜನರಿಗೆ ಲಸಿಕೆ ಹಾಕಿಸಲಾಯಿತು. ಮುಂದುವರಿದ ರಾಷ್ಟ್ರದಲ್ಲಿಯೂ ಸಹ ಇಷ್ಟು ಪ್ರಮಾಣದಲ್ಲಿ ಲಸಿಕೆ ತಯಾರಿಸಲು ಆಗಿರಲಿಲ್ಲ. ಕಾಂಗ್ರೆಸ್ ಅಪಪ್ರಚಾರದ ಬಗ್ಗೆ ತೆಲೆಕೆಡಿಸಿಕೊಳ್ಳದೆ ಲಸಿಕೆಯನ್ನು ತಾವು ಹಾಕಿಸಿಕೊಂಡರು ಎಂದರು.