ಜಾತಿಗಣತಿ ವರದಿ ವಿಚಾರವಾಗಿ ಕಾಂಗ್ರೆಸ್ ಪರ ಬ್ಯಾಟ್ ಬೀಸಿದ ಜನಾರ್ದನ ರೆಡ್ಡಿ ಬ್ಯಾಟಿಂಗ್
1123 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿಕೊಪ್ಪಳ: ಜಾತಿ ಗಣತಿ ವರದಿ ವಿಚಾರವಾಗಿ ಕಾಂಗ್ರೆಸ್ ಪರ ಮಾಜಿ ಸಚಿವ ಜನಾರ್ಧನರೆಡ್ಡಿ ಬ್ಯಾಟ್ ಬೀಸಿದ್ದಾರೆ.ಜಾತಿಗಣತಿ ವರದಿ ಸಂಪೂರ್ಣವಾಗಿ ನೋಡಿ, ವರದಿಯ ಸತ್ಯಾಸತ್ಯೆತೆಯನ್ನು ನಾನು ನೋಡ್ತೀನಿ, ಕಷ್ಟನೋ ಇಷ್ಟಾನೋ ಅನ್ನೋದನ್ನ ನಂತರ ನಾನು ಅದರ ಬಗ್ಗೆ ಮಾತನಾಡುತ್ತೇನೆ, ವರದಿ ಇನ್ನೂ ಯಾರ ಕೈಗೆ ಸೇರಿಲ್ಲ ಅದಕ್ಕೂ ಮುಂಚೆ ಏನು ಮಾತನಾಡೋಕೆ ಆಗಲ್ಲ ಎಂದು ಹೇಳಿದರು.
ಕೊಪ್ಪಳದಲ್ಲಿ ಮಾತನಾಡಿದ ಅವರು, ದೇಶದ್ರೋಹಿ ಹೇಳಿಕೆ, ದೇಶದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾದವರನ್ನು ಸುಮ್ಮನೆ ಬಿಡಬಾರದು, ಅವರ ಹಿನ್ನೆಲೆ ಬಗ್ಗೆ ತನಿಖೆ ಮಾಡಿ ಬಂಧಿಸಬೇಕು, ಘೋಷಣೆ ಕೂಗಿದವರ ಬಗ್ಗ ಸಂಪೂರ್ಣ ತನಿಖೆಯಾಗಬೇಕು ಎಂದು ಹೇಳಿದರು.
ಅಂಜನಾದ್ರಿಗೆ ಸಿಎಂ ಸಿದ್ದರಾಮಯ್ಯನವರು 500 ಕೋಟಿ ಮಂಜುರಾತಿಗೆ ಭರವಸೆ ಕೊಟ್ಟಿದ್ದಾರೆ, ಪ್ರತಿ ವರ್ಷ 100 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ, ಮೊದಲ ಬಜೆಟ್ನಲ್ಲಿ 100 ಕೋಟಿ ಕೊಟ್ಟಿದ್ದಾರೆ, ಐದು ವರ್ಷದಲ್ಲಿ 500 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ, ಬಂದ ಹಣದಿಂದ ಗಂಗಾವತಿ ನಗರವನ್ನ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದರು.
ಮಾರ್ಚ್ 11, 12 ರಂದು ಆನೆಗುಂದಿ ಉತ್ಸವ ನಡೆಯಲಿದೆ, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖರಿಂದ ವಿಭಿನ್ನ ಕಾರ್ಯಕ್ರಮಗಳು ನಡೆಯಲಿವೆ, ಮೊದಲ ದಿನ ನಟ ಧೃವ ಸರ್ಜಾ ಅವರಿಂದ ಕಾರ್ಯಕ್ರಮ, ಎರಡನೇ ದಿನ ಅರ್ಜುನ್ ಜನ್ಯ, ಶ್ರೀಮುರುಳಿ ಅವರಿಂದ ಕಾರ್ಯಕ್ರಮ, ಸ್ಥಳಿಯರಿಗೂ ಉತ್ಸವ ವೇದಿಕೆಯಲ್ಲಿ ಅವಕಾಶ ಇರಲಿದೆ ಎಂದು ಹೇಳಿದರು.
ಕೊಪ್ಪಳದಲ್ಲಿ ಮಾತನಾಡಿದ ಅವರು, ದೇಶದ್ರೋಹಿ ಹೇಳಿಕೆ, ದೇಶದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾದವರನ್ನು ಸುಮ್ಮನೆ ಬಿಡಬಾರದು, ಅವರ ಹಿನ್ನೆಲೆ ಬಗ್ಗೆ ತನಿಖೆ ಮಾಡಿ ಬಂಧಿಸಬೇಕು, ಘೋಷಣೆ ಕೂಗಿದವರ ಬಗ್ಗ ಸಂಪೂರ್ಣ ತನಿಖೆಯಾಗಬೇಕು ಎಂದು ಹೇಳಿದರು.
ಅಂಜನಾದ್ರಿಗೆ ಸಿಎಂ ಸಿದ್ದರಾಮಯ್ಯನವರು 500 ಕೋಟಿ ಮಂಜುರಾತಿಗೆ ಭರವಸೆ ಕೊಟ್ಟಿದ್ದಾರೆ, ಪ್ರತಿ ವರ್ಷ 100 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ, ಮೊದಲ ಬಜೆಟ್ನಲ್ಲಿ 100 ಕೋಟಿ ಕೊಟ್ಟಿದ್ದಾರೆ, ಐದು ವರ್ಷದಲ್ಲಿ 500 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ, ಬಂದ ಹಣದಿಂದ ಗಂಗಾವತಿ ನಗರವನ್ನ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದರು.
ಮಾರ್ಚ್ 11, 12 ರಂದು ಆನೆಗುಂದಿ ಉತ್ಸವ ನಡೆಯಲಿದೆ, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖರಿಂದ ವಿಭಿನ್ನ ಕಾರ್ಯಕ್ರಮಗಳು ನಡೆಯಲಿವೆ, ಮೊದಲ ದಿನ ನಟ ಧೃವ ಸರ್ಜಾ ಅವರಿಂದ ಕಾರ್ಯಕ್ರಮ, ಎರಡನೇ ದಿನ ಅರ್ಜುನ್ ಜನ್ಯ, ಶ್ರೀಮುರುಳಿ ಅವರಿಂದ ಕಾರ್ಯಕ್ರಮ, ಸ್ಥಳಿಯರಿಗೂ ಉತ್ಸವ ವೇದಿಕೆಯಲ್ಲಿ ಅವಕಾಶ ಇರಲಿದೆ ಎಂದು ಹೇಳಿದರು.