ಭಾವೈಕ್ಯತೆಯ ಸಂದೇಶ ಸಾರುವ ಬೆಳ್ಳಿಗಟ್ಟಿಯ ಸೂಫಿ ಸಂತನ ದರ್ಗಾ!
1001 views
ಕೊಪ್ಪಳ ವಿಡಿಯೋಗಳಿಗೆ ಚಂದಾದಾರರಾಗಿರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಿಜಬ್ ಹಾಗೂ ಕೇಸರಿ ಶಾಲುಗಳ ವಿವಾದ ತಾರಕಕ್ಕೇರಿದೆ. ಇದರಿಂದಾಗಿ ರಾಜ್ಯದಲ್ಲಿ ಅಲ್ಲಲ್ಲಿ ಗಲಾಟೆಗಳಾಗುತ್ತಿವೆ. ಧರ್ಮದ ವಿಷಯದಲ್ಲಿ ಸಂಘರ್ಷ ನಡೆದಿರುವಾಗಲೇ, ಸೂಫಿ ಶರಣರ ನಾಡಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಭಾವೈಕ್ಯತೆಯ ಸ್ಥಳಗಳು ಗಮನ ಸೆಳೆಯುತ್ತಿವೆ.ಕೊಪ್ಪಳ ತಾಲೂಕಿನ ಬೆಳಗಟ್ಟಿ ಗ್ರಾಮದ ಹೊರವಲಯದಲ್ಲಿ ಹಜರತ್ ಸೈಯದ್ ಶಹಾ ಮುಸ್ತಫಾ ಖಾದ್ರಿಯವರ ದರ್ಗಾವಿದೆ.
ಸುಮಾರು 350 ವರ್ಷಗಳ ಹಿಂದೆ ಸೂಫಿ ಶರಣರಾಗಿರುವ ಸೈಯದ್ ಶಹಾ ಮುಸ್ತಾಫ್ ಖಾದ್ರಿಯವರನ್ನು ಇಲ್ಲಿ ಧಪನ್ ಮಾಡಲಾಗಿದೆ. ಭಕ್ತಿಯ ಕೇಂದ್ರವಾಗಿರುವ ಈ ದರ್ಗಾಕ್ಕೆ ಹಿಂದೂ ಹಾಗೂ ಮುಸ್ಲಿಂ ಧರ್ಮದ ಜನರು ಭೇಟಿ ನೀಡುತ್ತಾರೆ. ದೇವರಿಗೆ ನೈವೇದ್ಯ ಸಲ್ಲಿಸಿ ತಮ್ಮ ಭಕ್ತಿ ಭಾವ ಮೆರೆಯುತ್ತಾರೆ.
ಸಾಮರಸ್ಯದ ಸಂದೇಶ ಸಾರುವ ಉತ್ತರ ಪ್ರದೇಶದ ಮುಬಾರಕ್ ಖಾನ್ ಶಹೀದ್ ದರ್ಗಾ!
ಅಲ್ಲದೇ ಈ ದರ್ಗಾಕ್ಕೆ ಗದಗ, ಬಳ್ಳಾರಿ, ವಿಜಯನಗರ, ದಾವಣಗೆರೆ, ಗಂಗಾವತಿ ಸರಿದಂತೆ ವಿವಿಧ ಭಾಗಗಳಿಂದ ಭಕ್ತರು ಭೇಟಿ ನೀಡುತ್ತಾರೆ. ಹೋಳಿ ಹುಣ್ಣಿಯ ಸಂದರ್ಭದಲ್ಲಿ ಮುಸ್ತಫಾ ಖಾದ್ರಿಯವರ ಉರುಸು ನಡೆಯುತ್ತದೆ. ಬೆಳ್ಳಿಗಟ್ಟಿ ಗ್ರಾಮದಲ್ಲಿ ಹಿಂದೂಗಳ ಸಂಖ್ಯೆಯೇ ಅಧಿಕವಾಗಿದ್ದು, ಎರಡೂ ಕೋಮುಗಳ ಜನ ಇಲ್ಲಿ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ.
ಸುಮಾರು 350 ವರ್ಷಗಳ ಹಿಂದೆ ಸೂಫಿ ಶರಣರಾಗಿರುವ ಸೈಯದ್ ಶಹಾ ಮುಸ್ತಾಫ್ ಖಾದ್ರಿಯವರನ್ನು ಇಲ್ಲಿ ಧಪನ್ ಮಾಡಲಾಗಿದೆ. ಭಕ್ತಿಯ ಕೇಂದ್ರವಾಗಿರುವ ಈ ದರ್ಗಾಕ್ಕೆ ಹಿಂದೂ ಹಾಗೂ ಮುಸ್ಲಿಂ ಧರ್ಮದ ಜನರು ಭೇಟಿ ನೀಡುತ್ತಾರೆ. ದೇವರಿಗೆ ನೈವೇದ್ಯ ಸಲ್ಲಿಸಿ ತಮ್ಮ ಭಕ್ತಿ ಭಾವ ಮೆರೆಯುತ್ತಾರೆ.
ಸಾಮರಸ್ಯದ ಸಂದೇಶ ಸಾರುವ ಉತ್ತರ ಪ್ರದೇಶದ ಮುಬಾರಕ್ ಖಾನ್ ಶಹೀದ್ ದರ್ಗಾ!
ಅಲ್ಲದೇ ಈ ದರ್ಗಾಕ್ಕೆ ಗದಗ, ಬಳ್ಳಾರಿ, ವಿಜಯನಗರ, ದಾವಣಗೆರೆ, ಗಂಗಾವತಿ ಸರಿದಂತೆ ವಿವಿಧ ಭಾಗಗಳಿಂದ ಭಕ್ತರು ಭೇಟಿ ನೀಡುತ್ತಾರೆ. ಹೋಳಿ ಹುಣ್ಣಿಯ ಸಂದರ್ಭದಲ್ಲಿ ಮುಸ್ತಫಾ ಖಾದ್ರಿಯವರ ಉರುಸು ನಡೆಯುತ್ತದೆ. ಬೆಳ್ಳಿಗಟ್ಟಿ ಗ್ರಾಮದಲ್ಲಿ ಹಿಂದೂಗಳ ಸಂಖ್ಯೆಯೇ ಅಧಿಕವಾಗಿದ್ದು, ಎರಡೂ ಕೋಮುಗಳ ಜನ ಇಲ್ಲಿ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ.