ಅನ್ನದಾತರ ಹೋರಾಟಕ್ಕೆ ಬೆಲೆ ಇಲ್ವಾ..?; ಯಾರ ಕಿವಿಗೂ ಕೇಳುತ್ತಿಲ್ವಾ..? ; ನಟ ವಿನೋದ್ ರಾಜ್
1184 views
mandya ವಿಡಿಯೋಗಳಿಗೆ ಚಂದಾದಾರರಾಗಿಮಂಡ್ಯ:ಕಾವೇರಿ ವಿಚಾರವಾಗಿ ನಮ್ಮ ರೈತರು ನಿರಂತರವಾಗಿ ಹೋರಾಟ ಮಾಡ್ತಿದ್ದಾರೆ. ಹೋರಾಟ ಯಾರ ಕಿವಿಗೂ ಮುಟ್ಟಲಿಲ್ವಾ? ಹೋರಾಟಕ್ಕೆ ಬೆಲೆ ಇಲ್ವಾ?, ನಿರೆಲ್ಲಾ ತಮಿಳುನಾಡಿಗೆ ಹರಿದು ಹೋಗಿದೆ ಎಂದು ಮಂಡ್ಯದಲ್ಲಿ ನಟ ವಿನೋದ್ ರಾಜ್ ಹೇಳಿದ್ದಾರೆ.
ಸಂಕಷ್ಟ ಪರಿಹಾರ ಸೂತ್ರದ ಬಗ್ಗೆ ಮಾತನಾಡ್ತಾರೆ. ಅದನ್ನ ಸರಿ ಮಾಡಬೇಕು. ಇವಾಗ ಯಾರು ಬೆಳೆ ಬೆಳೆಯಲು ಸಾಧ್ಯವಾಗಲ್ಲ. ಸಂಕ್ರಾಂತಿ ಮೇಲೆನೆ ಬಿತ್ತನೆ ಕಾರ್ಯ, ಮಳೆಗಾಲದ ಬೆಲೆ ಹೊರಟುಹೊಯ್ತು, ನಮ್ಮ ತೋಟಗಳು ಸಹ ಸುಟ್ಟುಹೋಗಿವೆ. ಎಷ್ಟು ಹೆಕ್ಟೆರ್ ಲಾಸ್ ಆಗಿದೆ ಏನು ಮಾಡಬಹುದು ಅನ್ನೋದನ್ನ ಸರ್ಕಾರ ಮಾಡಬೇಕು. ಸಿದ್ದರಾಮಯ್ಯ ಮಾಡ್ತಾರೆ ಅನ್ನೊ ಭರವಸೆ ಇದೆ ಎಂದು ಹೇಳಿದರು.
ಸರ್ಕಾರ ನೀರಿನ ಸಮಸ್ಯೆ ಸರಿ ಪಡಿಸುವ ಕೆಲಸ ಮಾಡಬೇಕು. ನಮಗೆ ಕುಡಿಯಲು ನೀರಿಲ್ಲ ಹೇಗೆ ಕೊಡೋದು. ಭಗವಂತ ವರುಣ ಕರುಣೆ ತೋರಿದರೆ ಮಾತ್ರ ಮಳೆ. ಕೆಲವು ಕಡೆ ಅತಿವೃಷ್ಟಿ ಅನಾವೃಷ್ಟಿಯಾಗಿದೆ. ಕೇಂದ್ರ ಸರ್ಕಾರ ಕರ್ನಾಟಕದ ಕಡೆ ಗಮನ ಹರಿಸಬೇಕು. ರೈತರು ದಿನಕೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಾವೇರಿಯ ವಿಷಯದಲ್ಲಿ ಕಾವು ಏರದ ಹಾಗೇ ತೀರ್ಪು ಕೊಡಿ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣವಾಗಬಾರದು ಎಂದು ಹೇಳಿದರು.
ಅಭಿಮಾನಿಗಳು ನಮ್ಮ ಚಿತ್ರ ನೋಡಿ ಮೆಚ್ಚಿದ್ದಾರೆ. ನಮಗೆ ಅಭಿಮಾನಿಗಳು ಯಶಸ್ಸು ತಂದುಕೊಟ್ಟಿದ್ದಾರೆ. ತಾಯಿ ಇರುವ ತನಕ ನನ್ನ ಉಳಿಸಪ್ಪ ಅಂತ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ಎಲ್ಲರಿಗೂ ಅರ್ಥವಾಗಬೇಕು ಒಬ್ಬರಿಗೊಬ್ಬರು ಆಗಬೇಕು ಎಂದು ಕಿವಿ ಮಾತು ಹೇಳಿದರು.
ಸಂಕಷ್ಟ ಪರಿಹಾರ ಸೂತ್ರದ ಬಗ್ಗೆ ಮಾತನಾಡ್ತಾರೆ. ಅದನ್ನ ಸರಿ ಮಾಡಬೇಕು. ಇವಾಗ ಯಾರು ಬೆಳೆ ಬೆಳೆಯಲು ಸಾಧ್ಯವಾಗಲ್ಲ. ಸಂಕ್ರಾಂತಿ ಮೇಲೆನೆ ಬಿತ್ತನೆ ಕಾರ್ಯ, ಮಳೆಗಾಲದ ಬೆಲೆ ಹೊರಟುಹೊಯ್ತು, ನಮ್ಮ ತೋಟಗಳು ಸಹ ಸುಟ್ಟುಹೋಗಿವೆ. ಎಷ್ಟು ಹೆಕ್ಟೆರ್ ಲಾಸ್ ಆಗಿದೆ ಏನು ಮಾಡಬಹುದು ಅನ್ನೋದನ್ನ ಸರ್ಕಾರ ಮಾಡಬೇಕು. ಸಿದ್ದರಾಮಯ್ಯ ಮಾಡ್ತಾರೆ ಅನ್ನೊ ಭರವಸೆ ಇದೆ ಎಂದು ಹೇಳಿದರು.
ಸರ್ಕಾರ ನೀರಿನ ಸಮಸ್ಯೆ ಸರಿ ಪಡಿಸುವ ಕೆಲಸ ಮಾಡಬೇಕು. ನಮಗೆ ಕುಡಿಯಲು ನೀರಿಲ್ಲ ಹೇಗೆ ಕೊಡೋದು. ಭಗವಂತ ವರುಣ ಕರುಣೆ ತೋರಿದರೆ ಮಾತ್ರ ಮಳೆ. ಕೆಲವು ಕಡೆ ಅತಿವೃಷ್ಟಿ ಅನಾವೃಷ್ಟಿಯಾಗಿದೆ. ಕೇಂದ್ರ ಸರ್ಕಾರ ಕರ್ನಾಟಕದ ಕಡೆ ಗಮನ ಹರಿಸಬೇಕು. ರೈತರು ದಿನಕೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಾವೇರಿಯ ವಿಷಯದಲ್ಲಿ ಕಾವು ಏರದ ಹಾಗೇ ತೀರ್ಪು ಕೊಡಿ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣವಾಗಬಾರದು ಎಂದು ಹೇಳಿದರು.
ಅಭಿಮಾನಿಗಳು ನಮ್ಮ ಚಿತ್ರ ನೋಡಿ ಮೆಚ್ಚಿದ್ದಾರೆ. ನಮಗೆ ಅಭಿಮಾನಿಗಳು ಯಶಸ್ಸು ತಂದುಕೊಟ್ಟಿದ್ದಾರೆ. ತಾಯಿ ಇರುವ ತನಕ ನನ್ನ ಉಳಿಸಪ್ಪ ಅಂತ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ಎಲ್ಲರಿಗೂ ಅರ್ಥವಾಗಬೇಕು ಒಬ್ಬರಿಗೊಬ್ಬರು ಆಗಬೇಕು ಎಂದು ಕಿವಿ ಮಾತು ಹೇಳಿದರು.