ರೈತರ ಪರ ಕೆಲಸ ಮಾಡಲು ಬಿಡಿ ಎಂದು ಕೈ ಮುಗಿದ ಕೃಷಿ ಸಚಿವ ಚಲುವರಾಯಸ್ವಾಮಿ
ಮಂಡ್ಯ: ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಹಿನ್ನೆಲೆ ಇಂದು ಸಿಎಂ ಅವರನ್ನ ಭೇಟಿ ಮಾಡುತ್ತಿದ್ದೇವೆ. ಸಂಜೆ ಸಿಎಂ, ಡಿಸಿಎಂ, ನಾವು ದೆಹಲಿಗೆ ಹೋಗುತ್ತಿದ್ದೇವೆ. ಪ್ರಧಾನಿಯವರನ್ನ, ಸಚಿವರನ್ನ ಭೇಟಿ ಮಾಡುತ್ತೇವೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ನಾಳೆ ದೆಹಲಿಯಲ್ಲಿ ಸಂಸದರ ಜೊತೆ ಸಭೆ ಮಾಡುತ್ತೇವೆ. ಸುಪ್ರೀಂ ಕೋರ್ಟ್ ಕೇಸ್ ಫೈಲ್ ಮಾಡುತ್ತೇವೆ. ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಸಂಸದರನ್ನ ಕರೆದು ಸಭೆ ಮಾಡುತ್ತೇವೆ. ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಹೆಚ್ಚು ಚರ್ಚೆ ಮಾಡಲು ಆಗುವುದಿಲ್ಲ. ಐದು ಸಾವಿರ ಕ್ಯೂಸೆಕ್ ಕೇಳಿದ್ದಾರೆ ಸಿಪೇಜ್ ವಾಟರ್ ಹೋಗುತ್ತಿದೆ. ಸುಪ್ರೀಂ ಮುಂದೆ ಗಂಭೀರವಾಗಿ ವಾದ ಮಂಡನೆ ಮಾಡುತ್ತೇವೆ.
ಪ್ರಧಾನಿ ಭೇಟಿಗೆ ಪತ್ರ ಬರೆದಿದ್ದೇವೆ ಎಂದು ಹೇಳಿದರು.
ನಾವು ರೈತಪರ ಇದ್ದೇವೆ. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಒಂದು ವರ್ಷದಿಂದ ಪ್ರಭಾವ ಬೀರಿದೆ. ಚುನಾವಣೆ ಇರುವಾಗ ಹಿನ್ನೆಲೆ ಇದೀಗ ಬಿಸಿ ಮುಟ್ಟಿದೆ. ಮೊನ್ನೆ ಸಭೆ ಸಕ್ಸಸ್ ಪುಲ್ ಆಗಿದೆ ದೇಶದಲ್ಲಿ ಕಾಂಗ್ರೆಸ್ ಅಲೆ ಆರಂಭವಾಗಿದೆ ಎಂದು ಹೇಳಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ನಾಳೆ ದೆಹಲಿಯಲ್ಲಿ ಸಂಸದರ ಜೊತೆ ಸಭೆ ಮಾಡುತ್ತೇವೆ. ಸುಪ್ರೀಂ ಕೋರ್ಟ್ ಕೇಸ್ ಫೈಲ್ ಮಾಡುತ್ತೇವೆ. ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಸಂಸದರನ್ನ ಕರೆದು ಸಭೆ ಮಾಡುತ್ತೇವೆ. ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಹೆಚ್ಚು ಚರ್ಚೆ ಮಾಡಲು ಆಗುವುದಿಲ್ಲ. ಐದು ಸಾವಿರ ಕ್ಯೂಸೆಕ್ ಕೇಳಿದ್ದಾರೆ ಸಿಪೇಜ್ ವಾಟರ್ ಹೋಗುತ್ತಿದೆ. ಸುಪ್ರೀಂ ಮುಂದೆ ಗಂಭೀರವಾಗಿ ವಾದ ಮಂಡನೆ ಮಾಡುತ್ತೇವೆ.
ಪ್ರಧಾನಿ ಭೇಟಿಗೆ ಪತ್ರ ಬರೆದಿದ್ದೇವೆ ಎಂದು ಹೇಳಿದರು.
ನಾವು ರೈತಪರ ಇದ್ದೇವೆ. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಒಂದು ವರ್ಷದಿಂದ ಪ್ರಭಾವ ಬೀರಿದೆ. ಚುನಾವಣೆ ಇರುವಾಗ ಹಿನ್ನೆಲೆ ಇದೀಗ ಬಿಸಿ ಮುಟ್ಟಿದೆ. ಮೊನ್ನೆ ಸಭೆ ಸಕ್ಸಸ್ ಪುಲ್ ಆಗಿದೆ ದೇಶದಲ್ಲಿ ಕಾಂಗ್ರೆಸ್ ಅಲೆ ಆರಂಭವಾಗಿದೆ ಎಂದು ಹೇಳಿದರು.
Curated by Shivamoorthi M|TimesXP Kannada|19 Sept 2023