ಮಂಗಳೂರಿನಲ್ಲಿ ಕೋಮು ಗಲಭೆ ನಿಯಂತ್ರಣ ಘಟಕ: ಗೃಹ ಸಚಿವ ಪರಮೇಶ್ವರ್
1053 views
ಮಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಮಂಗಳೂರು: ಮಂಗಳೂರಿನಲ್ಲಿ ಪದೇ ಪದೇ ನಡೆಯುವ ನೈತಿಕ ಪೊಲೀಸ್ಗಿರಿ, ಕೋಮು ಪ್ರಚೋದಕ ಘಟನೆಗಳನ್ನು ನಿಯಂತ್ರಿಸಲು ಪೊಲೀಸ್ ಕಮೀಷನರ್ ನೇತೃತ್ವದಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಆರಂಭಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಪಶ್ಚಿಮ ವಲಯ ಮತ್ತು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ನ ಹಿರಿಯ ಪೊಲೀಸರ ಸಭೆ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು. ನಮ್ಮಲ್ಲಿ ಸಂವಿಧಾನ, ಕಾನೂನು, ದಕ್ಷ ಪೊಲೀಸ್ ವ್ಯವಸ್ಥೆ ಇದೆ. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ಇಲ್ಲ. ಅನೈತಿಕ ಪೊಲೀಸ್ಗಿರಿಯನ್ನು ತಕ್ಷಣ ಮುಲಾಜಿಲ್ಲದೆ ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಸೂಚಿಸಿದ್ದೇನೆ ಎಂದರು.
ಪಶ್ಚಿಮ ವಲಯ ಮತ್ತು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ನ ಹಿರಿಯ ಪೊಲೀಸರ ಸಭೆ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು. ನಮ್ಮಲ್ಲಿ ಸಂವಿಧಾನ, ಕಾನೂನು, ದಕ್ಷ ಪೊಲೀಸ್ ವ್ಯವಸ್ಥೆ ಇದೆ. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ಇಲ್ಲ. ಅನೈತಿಕ ಪೊಲೀಸ್ಗಿರಿಯನ್ನು ತಕ್ಷಣ ಮುಲಾಜಿಲ್ಲದೆ ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಸೂಚಿಸಿದ್ದೇನೆ ಎಂದರು.