ಕಾವೇರಿ ವಿಚಾರದಲ್ಲಿ ಪ್ರತಿಭಟನೆ ಮಾಡಲು ಕೋರ್ಟ್ನಿಂದ ಅವಕಾಶವಿಲ್ಲ, ಬೆಂಗಳೂರಿನಲ್ಲಿ 144 ಜಾರಿ: ಸಿಎಂ ಸಿದ್ದರಾಮಯ್ಯ
ಮೈಸೂರು ವಿಡಿಯೋಗಳಿಗೆ ಚಂದಾದಾರರಾಗಿ
''ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶವಿದೆ. ಪ್ರತಿಭಟನೆ ಮಾಡುವುದಕ್ಕೆ ನಾವು ಯಾವುದೇ ಅಡ್ಡಿಯುಂಟು ಮಾಡಿಲ್ಲ. ಆದರೆ, ಕಾವೇರಿ ವಿಚಾರದಲ್ಲಿ ಪ್ರತಿಭಟನೆಗಳನ್ನು ಮಾಡುವುದಕ್ಕೆ ಕೋರ್ಟ್ನಿಂದ ಅವಕಾಶವಿಲ್ಲ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ''ಬಿಜೆಪಿ ಮತ್ತು ಜೆಡಿಎಸ್ ಕಾವೇರಿ ವಿಚಾರದಲ್ಲಿ ಪ್ರತಿಭಟನೆ ನಡೆಸಲು, ಪತ್ರ ಬರೆಯಲಿ. ಆದರೆ, ಸರಕಾರವು ವಿಫಲವಾಗಿದೆ ಎಂದು ಹೇಳುವುದು ರಾಜಕೀಯ ಮಾಡಿದಂತೆ. ಕಾವೇರಿ ವಿಚಾರವನ್ನು ರಾಜಕೀಯ ಲಾಭಕ್ಕೆ ಬಳಸಬೇಡಿ'' ಎಂದರು.
ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ''ಬಿಜೆಪಿ ಮತ್ತು ಜೆಡಿಎಸ್ ಕಾವೇರಿ ವಿಚಾರದಲ್ಲಿ ಪ್ರತಿಭಟನೆ ನಡೆಸಲು, ಪತ್ರ ಬರೆಯಲಿ. ಆದರೆ, ಸರಕಾರವು ವಿಫಲವಾಗಿದೆ ಎಂದು ಹೇಳುವುದು ರಾಜಕೀಯ ಮಾಡಿದಂತೆ. ಕಾವೇರಿ ವಿಚಾರವನ್ನು ರಾಜಕೀಯ ಲಾಭಕ್ಕೆ ಬಳಸಬೇಡಿ'' ಎಂದರು.