ಕಾಂಗ್ರೆಸ್ ಗ್ಯಾರಂಟಿ, ಮೈಸೂರಿಗರಲ್ಲಿ ಗರಿಗೆದರಿದ ನಿರೀಕ್ಷೆ, ಅನುಷ್ಠಾನಗೊಳಿಸುವಂತೆ ಜನರ ಒತ್ತಾಯ
1059 views
ಮೈಸೂರು ವಿಡಿಯೋಗಳಿಗೆ ಚಂದಾದಾರರಾಗಿಮೈಸೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆ ಮಾಡುತ್ತಿದೆ. ಶನಿವಾರ ಪ್ರಮಾಣ ವಚನಕ್ಕೆ ಸಿದ್ಧತೆ ನಡೆದಿದೆ. ಸಿಎಂ ಸಿದ್ದರಾಮಯ್ಯ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರುತ್ತಿದ್ದಾರೆ. ಡಿಸಿಎಂ ಆಗಿ ಡಿಕೆಶಿ ಪದಗ್ರಹಣ ಮಾಡ್ತಿದ್ದಾರೆ. ಈ ನಡುವೆ ಮೈಸೂರು ಭಾಗದ ಅನೇಕರಿಗೆ ನಿರೀಕ್ಷೆ ಗರಿಗೆದರಿದೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಗೃಹ ಜ್ಯೋತಿ, ಗೃಹ ಲಕ್ಷ್ಮೀ , ಅನ್ನಭಾಗ್ಯ , ಯುವ ನಿಧಿ ಹಾಗೂ ಯುವ ಶಕ್ತಿ ಯೋಜನೆಗಳನ್ನ ಜಾರಿಗೆ ತರುವುದಾಗಿ ಘೋಷಣೆ ಮಾಡಿತ್ತು. ಹೀಗಾಗಿಯೇ ಅನೇಕ ಜನರು ಅಪಾರ ನಿರೀಕ್ಷೆ ಇಟ್ಟುಕೊಂಡು ಮತ ಚಲಾವಣೆ ಮಾಡಿದ್ದಾರೆ. ಮೈಸೂರಿನ ಬೇರೆ ಬೇರೆ ಕ್ಷೇತ್ರದ ಅನೇಕ ನಾಗರೀಕರು ಯೋಜನೆ ಜಾರಿ ಮಾಡುವಂತೆ ಒತ್ತಾಯ ಮಾಡಿದ್ದಾರೆ.
ಎಲೆಕ್ಷನ್ಗೂ ಮುನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಅನೇಕ ಗ್ಯಾರಂಟಿಗಳು ಜನಮಾನಸದಲ್ಲಿ ಉಳಿದಿದ್ದವು. ಹೀಗಾಗಿಯೇ ಬಿಜೆಪಿಗೆ ಹಿನ್ನಡೆಯಾಯ್ತು. ಮೊದಲ ಕ್ಯಾಬಿನೆಟ್ನಲ್ಲಿ ಎಲ್ಲವನ್ನ ಈಡೇರಿಸೋದಾಗಿ ಕೈ ನಾಯಕರು ಘೋಷಣೆ ಮಾಡಿದ್ದಾರೆ. ಶನಿವಾರ ಸರ್ಕಾರ ರಚನೆ ಯಾಗುತ್ತಿದ್ದು , ಎಲ್ಲರ ನಿರೀಕ್ಷೆ ಗರಿಗೆದರಿವೆ. ಕೊಟ್ಟ ಮಾತನ್ನ ಉಳಿಸಿಕೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಗೃಹ ಜ್ಯೋತಿ, ಗೃಹ ಲಕ್ಷ್ಮೀ , ಅನ್ನಭಾಗ್ಯ , ಯುವ ನಿಧಿ ಹಾಗೂ ಯುವ ಶಕ್ತಿ ಯೋಜನೆಗಳನ್ನ ಜಾರಿಗೆ ತರುವುದಾಗಿ ಘೋಷಣೆ ಮಾಡಿತ್ತು. ಹೀಗಾಗಿಯೇ ಅನೇಕ ಜನರು ಅಪಾರ ನಿರೀಕ್ಷೆ ಇಟ್ಟುಕೊಂಡು ಮತ ಚಲಾವಣೆ ಮಾಡಿದ್ದಾರೆ. ಮೈಸೂರಿನ ಬೇರೆ ಬೇರೆ ಕ್ಷೇತ್ರದ ಅನೇಕ ನಾಗರೀಕರು ಯೋಜನೆ ಜಾರಿ ಮಾಡುವಂತೆ ಒತ್ತಾಯ ಮಾಡಿದ್ದಾರೆ.
ಎಲೆಕ್ಷನ್ಗೂ ಮುನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಅನೇಕ ಗ್ಯಾರಂಟಿಗಳು ಜನಮಾನಸದಲ್ಲಿ ಉಳಿದಿದ್ದವು. ಹೀಗಾಗಿಯೇ ಬಿಜೆಪಿಗೆ ಹಿನ್ನಡೆಯಾಯ್ತು. ಮೊದಲ ಕ್ಯಾಬಿನೆಟ್ನಲ್ಲಿ ಎಲ್ಲವನ್ನ ಈಡೇರಿಸೋದಾಗಿ ಕೈ ನಾಯಕರು ಘೋಷಣೆ ಮಾಡಿದ್ದಾರೆ. ಶನಿವಾರ ಸರ್ಕಾರ ರಚನೆ ಯಾಗುತ್ತಿದ್ದು , ಎಲ್ಲರ ನಿರೀಕ್ಷೆ ಗರಿಗೆದರಿವೆ. ಕೊಟ್ಟ ಮಾತನ್ನ ಉಳಿಸಿಕೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.