ಆನೆ, ಕರಡಿ ದಾಳಿಯಿಂದ ಬೆಳೆ ಸಂಪೂರ್ಣ ನಾಶ ; ಅರಣ್ಯಾಧಿಕಾರಿಗಳ ವಿರುದ್ಧ ಪ್ರೊಟೆಸ್ಟ್
1341 views
ರಾಮನಗರ ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
ರಾಮನಗರ: ಆನೆ, ಕರಡಿ ದಾಳಿಯಿಂದ ರೈತರು ಬೆಳೆದ ಬೆಳೆ ನಾಶ ಹಿನ್ನೆಲೆಯಲ್ಲಿ ರಾಮನಗರ ಅರಣ್ಯ ಇಲಾಖೆ ಮುಂದೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆ ನಡೆಯಿತು, ಮೈಸೂರು ರಸ್ತೆಯಲ್ಲಿರುವ ಅರಣ್ಯ ಇಲಾಖೆ ಮುಂದೆ ಪ್ರತಿಭಟನೆ ನಡೆಸಿದರು.