ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ ತುಮಕೂರು ಸಿದ್ದಗಂಗಾ ಶ್ರೀಗಳಿಗೆ ಆಹ್ವಾನ..!
1164 views
ತುಮಕೂರು ವಿಡಿಯೋಗಳಿಗೆ ಚಂದಾದಾರರಾಗಿತುಮಕೂರು: ರಾಮಮಂದಿರ ಟ್ರಸ್ಟ್ನಿಂದ ನಮಗೆ ಆಹ್ವಾನ ಪತ್ರ ಬಂದಿದೆ ಎಂದು ಸಿದ್ದಗಂಗಾ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಹೇಳಿದರು. ಜನವರಿ 20ರಂದು ಬರುವಂತೆ ಮನವಿ ಮಾಡಿದ್ದಾರೆ. ಭದ್ರತಾ ದೃಷ್ಟಿಯಿಂದ ಜನವರಿ 23ರಂದೇ ಹೊರಡಲು ಹೇಳಿದ್ದಾರೆ. ಆದರೆ ನಮಗೆ ತೆರಳು ಸಾಧ್ಯವಾಗುತ್ತಿಲ್ಲ. ಜನವರಿ 21ರಂದು ಶಿವಕುಮಾರ್ ಶ್ರೀಗಳ ಪುಣ್ಯ ಸ್ಮರಣೆ ಇದೆ, ಹಾಗಾಗಿ ನಾನು ಕಾರ್ಯಕ್ರಮಕ್ಕೆ ಹೋಗಲು ಆಗುತ್ತಿಲ್ಲ ಎಂದು ಹೇಳಿದರು.
ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ ಸಿದ್ದಗಂಗಾ ಶ್ರೀಗಳಿಗೆ ಆಹ್ವಾನ ಬಂದಿದೆ, ಶ್ರೀರಾಮ ಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ನಿಂದ ಅಧಿಕೃತ ಆಹ್ವಾನ ಬಂದಿದ್ದು. ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯರು ಅಂಚೆ ಮೂಲಕ ಆಹ್ವಾನ ಪತ್ರ ರವಾನಿಸಿದ್ದಾರೆ.
ರಾಮಮಂದಿರ ಉದ್ಘಾಟನೆ ಆಹ್ವಾನ ಬಂದಿದ್ದರ ಬಗ್ಗೆ ಮಾತನಾಡಿದ ಶ್ರೀಗಳು, ಅಧಿಕೃತ ಆಹ್ವಾನ ಬಂದಿದೆ, ಆದ್ರೆ ನಾನು ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ, ಟ್ರಸ್ಟ್ನವರು ಭದ್ರತೆ ಕಾರಣ ಜನವರಿ 20ರಂದೇ ಬರುವಂತೆ ಹೇಳಿದ್ದಾರೆ, ಆದ್ರೆ ಜನವರಿ 21ರಂದು ಶಿವಕುಮಾರ್ ಶ್ರೀಗಳ ಪುಣ್ಯ ಸ್ಮರಣೆ ಇದೆ ಹೀಗಾಗಿ ಹೋಗಲು ಆಗಲ್ಲ ಎಂದು ಹೇಳಿದರು.
ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ ಸಿದ್ದಗಂಗಾ ಶ್ರೀಗಳಿಗೆ ಆಹ್ವಾನ ಬಂದಿದೆ, ಶ್ರೀರಾಮ ಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ನಿಂದ ಅಧಿಕೃತ ಆಹ್ವಾನ ಬಂದಿದ್ದು. ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯರು ಅಂಚೆ ಮೂಲಕ ಆಹ್ವಾನ ಪತ್ರ ರವಾನಿಸಿದ್ದಾರೆ.
ರಾಮಮಂದಿರ ಉದ್ಘಾಟನೆ ಆಹ್ವಾನ ಬಂದಿದ್ದರ ಬಗ್ಗೆ ಮಾತನಾಡಿದ ಶ್ರೀಗಳು, ಅಧಿಕೃತ ಆಹ್ವಾನ ಬಂದಿದೆ, ಆದ್ರೆ ನಾನು ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ, ಟ್ರಸ್ಟ್ನವರು ಭದ್ರತೆ ಕಾರಣ ಜನವರಿ 20ರಂದೇ ಬರುವಂತೆ ಹೇಳಿದ್ದಾರೆ, ಆದ್ರೆ ಜನವರಿ 21ರಂದು ಶಿವಕುಮಾರ್ ಶ್ರೀಗಳ ಪುಣ್ಯ ಸ್ಮರಣೆ ಇದೆ ಹೀಗಾಗಿ ಹೋಗಲು ಆಗಲ್ಲ ಎಂದು ಹೇಳಿದರು.