ಉಡುಪಿ ಭಾಸ್ಕರ್ ಶೆಟ್ಟಿ ಮರ್ಡರ್ ಕೇಸ್: ದೋಷಿಗಳಾದ ಪತ್ನಿ, ಪುತ್ರನಿಂದ ಹೈಕೋರ್ಟ್ಗೆ ಮೊರೆ
1016 views
ಉಡುಪಿ ವಿಡಿಯೋಗಳಿಗೆ ಚಂದಾದಾರರಾಗಿಉಡುಪಿ: ಇಡೀ ದೇಶವನ್ನೇ ಸಂಚಲನ ಮೂಡಿಸಿದ ಉಡುಪಿಯಲ್ಲಿ ನಡೆದ ಹೋಮಕುಂಡ ಹತ್ಯಾ ಪ್ರಕರಣಕ್ಕೆ ಉಡುಪಿ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಆರೋಪಿಗಳಿಗೆ ಜೀವಿತಾವಧಿ ಶಿಕ್ಷೆ ಆಗಿದ್ದು ಇದೀಗ ಹೋಮಕುಂಡ ಹತ್ಯೆ ಪ್ರಕರಣದ ದೋಷಿಗಳಿಂದ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ.
ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಮತ್ತು ಪುತ್ರ ನಿಂದ ತೀರ್ಪು ತಡೆಹಿಡಿಯಲು ಮೇಲ್ಮನವಿ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ ಪ್ರಕರಣದಲ್ಲಿ 5 ವರ್ಷಗಳ ಹಿಂದೆ ಉದ್ಯಮಿ ಭಾಸ್ಕರ್ ಶೆಟ್ಟಿ ಅವರನ್ನು ಪತ್ನಿ ಮತ್ತು ಮಗ ಹತ್ಯೆ ಮಾಡಿದ್ದರು ಹಾಗೂ ರಾಜೇಶ್ವರಿ ಮತ್ತು ಪುತ್ರ ನವನೀತ್ ಗೆ ಸಹಕರಿಸಿದ ಜ್ಯೋತಿಷಿ ನಿರಂಜನ್ ಭಟ್ ಕೂಡ ಪ್ರಮುಖ ಆರೋಪಿಯಾಗಿದ್ದ ಎಂದು ಜೂನ್ 8 ರಂದು ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಜೀವಿತಾವಧಿ ಶಿಕ್ಷೆ ಪ್ರಕಟಿಸಿತ್ತು.
ಕಾಪು: ರಸ್ತೆ ಮಧ್ಯೆ ಒಲೆ ಉರಿಸುವ ಮೂಲಕ ಬೆಲೆಯೇರಿಕೆ ವಿರುದ್ದ ಕಾಂಗ್ರೆಸ್ ಪ್ರತಿಭಟನೆ
ನ್ಯಾಯಧೀಶ ಸುಬ್ರಹ್ಮಣ್ಯ ಜೆ.ಎನ್. ಅವರು ಮೂವರು ಆರೋಪಿಗಳಿಗೆ ಜೀವಿತಾವಧಿ ಶಿಕ್ಷೆ ವಿಧಿಸಿದ್ದರು ಆದರೆ ಸದ್ಯ ಈ ತೀರ್ಪಿಗೆ ತಡೆಕೋರಿ ತಾಯಿ ಮತ್ತು ಮಗನಿಂದ ಮೇಲ್ಮನವಿ ಮತ್ತು ಜಾಮೀನು ಸಲ್ಲಿಕೆಯಾಗಿದೆ. ಮೂರು ವಾರಗಳ ಬಳಿಕ ಈ ಅರ್ಜಿಗಳ ಕುರಿತು ವಿಚಾರಣೆ ನಡೆಯುವ ಸಾಧ್ಯತೆ ಇದ್ದು ಹೋಮಕುಂಡ ಪ್ರಕರಣದ ತಿರುವು ಯಾವ ರೀತಿಯಲ್ಲಿ ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ.
ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಮತ್ತು ಪುತ್ರ ನಿಂದ ತೀರ್ಪು ತಡೆಹಿಡಿಯಲು ಮೇಲ್ಮನವಿ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ ಪ್ರಕರಣದಲ್ಲಿ 5 ವರ್ಷಗಳ ಹಿಂದೆ ಉದ್ಯಮಿ ಭಾಸ್ಕರ್ ಶೆಟ್ಟಿ ಅವರನ್ನು ಪತ್ನಿ ಮತ್ತು ಮಗ ಹತ್ಯೆ ಮಾಡಿದ್ದರು ಹಾಗೂ ರಾಜೇಶ್ವರಿ ಮತ್ತು ಪುತ್ರ ನವನೀತ್ ಗೆ ಸಹಕರಿಸಿದ ಜ್ಯೋತಿಷಿ ನಿರಂಜನ್ ಭಟ್ ಕೂಡ ಪ್ರಮುಖ ಆರೋಪಿಯಾಗಿದ್ದ ಎಂದು ಜೂನ್ 8 ರಂದು ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಜೀವಿತಾವಧಿ ಶಿಕ್ಷೆ ಪ್ರಕಟಿಸಿತ್ತು.
ಕಾಪು: ರಸ್ತೆ ಮಧ್ಯೆ ಒಲೆ ಉರಿಸುವ ಮೂಲಕ ಬೆಲೆಯೇರಿಕೆ ವಿರುದ್ದ ಕಾಂಗ್ರೆಸ್ ಪ್ರತಿಭಟನೆ
ನ್ಯಾಯಧೀಶ ಸುಬ್ರಹ್ಮಣ್ಯ ಜೆ.ಎನ್. ಅವರು ಮೂವರು ಆರೋಪಿಗಳಿಗೆ ಜೀವಿತಾವಧಿ ಶಿಕ್ಷೆ ವಿಧಿಸಿದ್ದರು ಆದರೆ ಸದ್ಯ ಈ ತೀರ್ಪಿಗೆ ತಡೆಕೋರಿ ತಾಯಿ ಮತ್ತು ಮಗನಿಂದ ಮೇಲ್ಮನವಿ ಮತ್ತು ಜಾಮೀನು ಸಲ್ಲಿಕೆಯಾಗಿದೆ. ಮೂರು ವಾರಗಳ ಬಳಿಕ ಈ ಅರ್ಜಿಗಳ ಕುರಿತು ವಿಚಾರಣೆ ನಡೆಯುವ ಸಾಧ್ಯತೆ ಇದ್ದು ಹೋಮಕುಂಡ ಪ್ರಕರಣದ ತಿರುವು ಯಾವ ರೀತಿಯಲ್ಲಿ ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ.