ಕೊಚ್ಚಿ ಹೋಗಿ 3 ವರ್ಷ ಕಳೆದರೂ ಮರು ನಿರ್ಮಾಣವಾಗದ ಉತ್ತರ ಕನ್ನಡದ ಗುಳ್ಳಾಪುರ ಸೇತುವೆ; ಜನರ ಪರದಾಟ!
1146 views
ಉತ್ತರ ಕನ್ನಡ ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
ಇದ್ದ ಸೇತುವೆ ಕೊಚ್ಚಿಹೋಗಿ 3 ವರ್ಷ ಕಳೆದರೂ ಇದುವರೆಗೂ ನೂತನ ಸೇತುವೆ ನಿರ್ಮಾಣವಾಗದ ಹಿನ್ನಲೆಯಲ್ಲಿ ಜೀವ ಕೈಯಲ್ಲಿ ಹಿಡಿದು ನದಿ ದಾಟಬೇಕಾದ ದುಃಸ್ಥಿತಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹೆಗ್ಗಾರು, ಕಲ್ಲೇಶ್ವರ ಹಾಗೂ ಹಳವಳ್ಳಿ ಗ್ರಾಮಸ್ಥರದ್ದಾಗಿದೆ.
uttara kannadaTimesXP KannadaUpdated: 26 Aug 2023, 12:58 pm