ಕಾಮಿಡಿ ಕಿಲಾಡಿಗಳು-4 ಶೋನಲ್ಲಿ ಗೆದ್ದ ಹಣ ಹಂಚ್ತೀನಿ ಎಂದಿದ್ದಕ್ಕೆ ಅವ್ರೆಲ್ಲ ಧಿಮಾಕು ಅಂದ್ರು: ಹರೀಶ್ ಹಿರಿಯೂರು
1006 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿಸಕ್ಕರೆನಾಡು ಮಂಡ್ಯ ಜಿಲ್ಲೆ, ಕೃಷ್ಣರಾಜಪೇಟೆ ತಾಲ್ಲೂಕು [ಕೆ.ಆರ್.ಪೇಟೆ] ಪುರಸಭೆ ಮೈದಾನದಲ್ಲಿ 'ಕಾಮಿಡಿ ಕಿಲಾಡಿಗಳು ಸೀಸನ್ 4' ಗ್ರ್ಯಾಂಡ್ ಫಿನಾಲೆ ನಡೆದಿದೆ. ಈ ವೇದಿಕೆಯಲ್ಲಿ 'ನವರಸನಾಯಕ' ಜಗ್ಗೇಶ್, ರಕ್ಷಿತಾ ಪ್ರೇಮ್, 'ನೆನಪಿರಲಿ' ಪ್ರೇಮ್ ಅವರು ವಿಜೇತರ ಹೆಸರು ಘೋಷಣೆ ಮಾಡಿದ್ದಾರೆ.ಉತ್ತರ ಕರ್ನಾಟಕದ ಪ್ರತಿಭೆ ಹರೀಶ್ ಹಿರಿಯೂರು ಅವರು ಈ ಸೀಸನ್ನ ಟ್ರೋಫಿ ಪಡೆದಿದ್ದಾರೆ. ಟ್ರೋಫಿ ಜೊತೆಗೆ ಸಿಕ್ಕ 5 ಲಕ್ಷ ರೂಪಾಯಿ ಹಣವನ್ನು ಅವರು ಇತರ ಸ್ಪರ್ಧಿಗಳ ಜೊತೆಗೆ ಹಂಚಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.
ಕಾಮಿಡಿ ಕಿಲಾಡಿಗಳು ಸೀಸನ್4 ಟ್ರೋಫಿ ಪಡೆದ ಹರೀಶ್ ಹಿರಿಯೂರು
ಹರೀಶ್ ಅವರೇ ಮೊದಲ ಬಾರಿಗೆ ಹಣ ಕೂಡ ಹಂಚಿಕೊಳ್ತೀನಿ ಎಂದಿದ್ದು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲದೆ ಇದಕ್ಕೆ ಇತರ ಸ್ಪರ್ಧಿಗಳ ಪ್ರತಿಕ್ರಿಯೆ ಹೇಗಿತ್ತು? ಕಾಮಿಡಿ ಕಿಲಾಡಿಗಳು ಸೀಸನ್ 4 ಶೋಗೆ ಆಯ್ಕೆಯಾದ ಪರಿ ಹಾಗೂ ರಂಗಭೂಮಿಯ ಜರ್ನಿ ಜೊತೆಗೆ ಕುಟುಂಬದ ಬಗ್ಗೆಯೂ ಮಾತನಾಡಿದ್ದಾರೆ.ಅಷ್ಟೇ ಅಲ್ಲದೆ ಹರೀಶ್ ಅವರು ತನ್ನ ನಿರ್ಧಾರವನ್ನು ಒಪ್ಪಿದ ಪತ್ನಿಯ ಬಗ್ಗೆಯೂ ಮಾತನಾಡಿದ್ದಾರೆ. ಹರೀಶ್ ಹಿರಿಯೂರು ಅವರು 'ವಿಜಯ ಕರ್ನಾಟಕ ವೆಬ್'ಗೆ ನೀಡಿದ ಸಂದರ್ಶನ ಇಲ್ಲಿದೆ.
ಕಾಮಿಡಿ ಕಿಲಾಡಿಗಳು ಸೀಸನ್4 ಟ್ರೋಫಿ ಪಡೆದ ಹರೀಶ್ ಹಿರಿಯೂರು
ಹರೀಶ್ ಅವರೇ ಮೊದಲ ಬಾರಿಗೆ ಹಣ ಕೂಡ ಹಂಚಿಕೊಳ್ತೀನಿ ಎಂದಿದ್ದು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲದೆ ಇದಕ್ಕೆ ಇತರ ಸ್ಪರ್ಧಿಗಳ ಪ್ರತಿಕ್ರಿಯೆ ಹೇಗಿತ್ತು? ಕಾಮಿಡಿ ಕಿಲಾಡಿಗಳು ಸೀಸನ್ 4 ಶೋಗೆ ಆಯ್ಕೆಯಾದ ಪರಿ ಹಾಗೂ ರಂಗಭೂಮಿಯ ಜರ್ನಿ ಜೊತೆಗೆ ಕುಟುಂಬದ ಬಗ್ಗೆಯೂ ಮಾತನಾಡಿದ್ದಾರೆ.ಅಷ್ಟೇ ಅಲ್ಲದೆ ಹರೀಶ್ ಅವರು ತನ್ನ ನಿರ್ಧಾರವನ್ನು ಒಪ್ಪಿದ ಪತ್ನಿಯ ಬಗ್ಗೆಯೂ ಮಾತನಾಡಿದ್ದಾರೆ. ಹರೀಶ್ ಹಿರಿಯೂರು ಅವರು 'ವಿಜಯ ಕರ್ನಾಟಕ ವೆಬ್'ಗೆ ನೀಡಿದ ಸಂದರ್ಶನ ಇಲ್ಲಿದೆ.