Dasa Purandara:'ದಾಸ ಪುರಂದರ' ಧಾರಾವಾಹಿಯಲ್ಲಿ ನನ್ನ ಶ್ರೀನಿವಾಸ ಪಾತ್ರದ ಬಗ್ಗೆ ಯಾರೂ ಏನೂ ಹೇಳಿಲ್ಲ, ಇದಕ್ಕೂ ಕಾರಣವಿದೆ: ನಟ ದೀಪಕ್ ಸುಬ್ರಹ್ಮಣ್ಯ
1607 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ'ದಾಸ ಪುರಂದರ' ಧಾರಾವಾಹಿಯಲ್ಲಿ ಶ್ರೀನಿವಾಸನ ಪಾತ್ರ ತುಂಬ ಮುಖ್ಯವಾದುದು. ಈ ಪಾತ್ರಕ್ಕೆ ಮೂಲತಃ ರಂಗಭೂಮಿ ಕಲಾವಿದರಾಗಿರುವ ದೀಪಕ್ ಸುಬ್ರಹ್ಮಣ್ಯ ಜೀವ ತುಂಬುತ್ತಿದ್ದಾರೆ. ಈ ಧಾರಾವಾಹಿಗೋಸ್ಕರ ದೀಪಕ್ ಏನು ತಯಾರಿ ಮಾಡಿಕೊಂಡರು? ಯಾವ ರೀತಿಯ ಚಾಲೆಂಜ್ ಇತ್ತು? ಈ ಧಾರಾವಾಹಿ ಪಾತ್ರಕ್ಕೆ ಅವಕಾಶ ಬಂದಾಗ ಹೇಗನಿಸಿತು? ಮನೆಯವರು ಏನು ಅಂದ್ರು? ಈ ಪಾತ್ರಕ್ಕಾಗಿ ಜೀವನಶೈಲಿಯಲ್ಲಿ, ಆಹಾರದಲ್ಲಿ ಏನಾದರೂ ಬದಲಾವಣೆ ಮಾಡಿಕೊಂಡಿದ್ದಾರಾ? ರಂಗಭೂಮಿಯ ನಟನೆ ಈ ಪಾತ್ರ ಮಾಡಲು ಅನುಕೂಲವಾಯ್ತೇ? ಮುಂತಾದ ಪ್ರಶ್ನೆಗಳಿಗೆ ದೀಪಕ್ ಸುಬ್ರಹ್ಮಣ್ಯ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ.
'ದಾಸ ಪುರಂದರ' ಧಾರಾವಾಹಿಗಾಗಿ ಇನ್ನೂ ನನ್ನ ಕಾಯಿಸಿದ್ರು ನಾನು ಕಾಯೋಕೆ ರೆಡಿ ಇದ್ದೆ: ನಟಿ ಅಮೂಲ್ಯಾ ಭಾರದ್ವಾಜ್
"ಡಾ ರಾಜ್ಕುಮಾರ್, ಅಶ್ವತ್ಥ್ ಅವರು ದಾಸ ಪುರಂದರ ಪಾತ್ರ ಮಾಡಿದ್ದರು. ಅಂತಹ ದಿಗ್ಗಜರು ಮಾಡಿ ಬಿಟ್ಟು ಹೋದ ಪಾತ್ರವನ್ನು ನಾನು ಇಂದು ಮಾಡುತ್ತಿದ್ದೇನೆ. ಇಂತ ಪಾತ್ರ ಸಿಗುತ್ತದೆ ಎಂದು ನಿರೀಕ್ಷೆಯೇ ಮಾಡಿರಲಿಲ್ಲ. ನಾನು ಹೊರಗಡೆ ಹೋಗೋದು ಕಮ್ಮಿ, ಹಾಗಾಗಿ ಜನರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗ್ತಿದೆ ಅಂತ ಗೊತ್ತಾಗುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಜನರು ಧಾರಾವಾಹಿ ಚೆನ್ನಾಗಿ ಬರುತ್ತಿದೆ ಎಂದು ಹೇಳುತ್ತಿದ್ದಾರೆ" ಎಂದಿದ್ದಾರೆ ದೀಪಕ್ ಸುಬ್ರಹ್ಮಣ್ಯ.
Dasa Purandara: 'ದಾಸ ಪುರಂದರ' ಧಾರಾವಾಹಿಯಲ್ಲಿ ನಟಿಸಲು ಅವಕಾಶ ಸಿಗಲಿಲ್ಲ ಅಂತ ನಂದಿನಿ ಮೂರ್ತಿಗೆ ಬೇಸರವಿದೆ: ನಿರ್ಮಾಪಕ ಕಾರ್ತಿಕ್
ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ದುರ್ಗಾ ಪಾತ್ರ ಮಾಡುತ್ತಿರುವ ನಟಿ ನಂದಿನಿ ಮೂರ್ತಿ ಅವರು ಪತಿ ಕಾರ್ತಿಕ್ ಜೊತೆ ಸೇರಿಕೊಂಡು 'ದಾಸ ಪುರಂದರ' ಧಾರಾವಾಹಿ ನಿರ್ಮಾಣ ಮಾಡಿದ್ದಾರೆ.
'ದಾಸ ಪುರಂದರ' ಧಾರಾವಾಹಿಗಾಗಿ ಇನ್ನೂ ನನ್ನ ಕಾಯಿಸಿದ್ರು ನಾನು ಕಾಯೋಕೆ ರೆಡಿ ಇದ್ದೆ: ನಟಿ ಅಮೂಲ್ಯಾ ಭಾರದ್ವಾಜ್
"ಡಾ ರಾಜ್ಕುಮಾರ್, ಅಶ್ವತ್ಥ್ ಅವರು ದಾಸ ಪುರಂದರ ಪಾತ್ರ ಮಾಡಿದ್ದರು. ಅಂತಹ ದಿಗ್ಗಜರು ಮಾಡಿ ಬಿಟ್ಟು ಹೋದ ಪಾತ್ರವನ್ನು ನಾನು ಇಂದು ಮಾಡುತ್ತಿದ್ದೇನೆ. ಇಂತ ಪಾತ್ರ ಸಿಗುತ್ತದೆ ಎಂದು ನಿರೀಕ್ಷೆಯೇ ಮಾಡಿರಲಿಲ್ಲ. ನಾನು ಹೊರಗಡೆ ಹೋಗೋದು ಕಮ್ಮಿ, ಹಾಗಾಗಿ ಜನರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗ್ತಿದೆ ಅಂತ ಗೊತ್ತಾಗುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಜನರು ಧಾರಾವಾಹಿ ಚೆನ್ನಾಗಿ ಬರುತ್ತಿದೆ ಎಂದು ಹೇಳುತ್ತಿದ್ದಾರೆ" ಎಂದಿದ್ದಾರೆ ದೀಪಕ್ ಸುಬ್ರಹ್ಮಣ್ಯ.
Dasa Purandara: 'ದಾಸ ಪುರಂದರ' ಧಾರಾವಾಹಿಯಲ್ಲಿ ನಟಿಸಲು ಅವಕಾಶ ಸಿಗಲಿಲ್ಲ ಅಂತ ನಂದಿನಿ ಮೂರ್ತಿಗೆ ಬೇಸರವಿದೆ: ನಿರ್ಮಾಪಕ ಕಾರ್ತಿಕ್
ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ದುರ್ಗಾ ಪಾತ್ರ ಮಾಡುತ್ತಿರುವ ನಟಿ ನಂದಿನಿ ಮೂರ್ತಿ ಅವರು ಪತಿ ಕಾರ್ತಿಕ್ ಜೊತೆ ಸೇರಿಕೊಂಡು 'ದಾಸ ಪುರಂದರ' ಧಾರಾವಾಹಿ ನಿರ್ಮಾಣ ಮಾಡಿದ್ದಾರೆ.