Kiran Raj: ಹರ್ಷ, ಭುವಿ ಪ್ರಪೋಸಲ್ ಸೀನ್ ಅಂತಿದ್ರಿ, ಈಗ ಮದುವೆ ಆಗ್ತಿದ್ದಾರೆ, ಟಿವಿಯಲ್ಲೇ 'ಕನ್ನಡತಿ' ನೋಡಿ: ನಟ ಕಿರಣ್ ರಾಜ್
1021 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ'ಕನ್ನಡತಿ' ಧಾರಾವಾಹಿಯಲ್ಲಿ ಕಿರಣ್ ರಾಜ್, ರಂಜನಿ ರಾಘವನ್, ಚಿತ್ಕಲಾ ಬಿರಾದಾರ್, ಸಾರಾ ಅಣ್ಣಯ್ಯ, ಮೊಹಿರಾ ಆಚಾರ್ಯ, ಅಮೃತಾ ಮೂರ್ತಿ, ಸತೀಶ್ ಮೈಸೂರು, ಹೇಮಾ, ಆರ್ ಟಿ ರಮಾ ಮುಂತಾದವರು ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅಂತೂ ಹರ್ಷ, ಭುವಿ ಮದುವೆ ಆಗುತ್ತಿದ್ದಾರೆ. ಮಂಗಳಜ್ಜಿ, ಸಾನಿಯಾ, ವರುಧಿನಿ, ಸುದರ್ಶನ್ ಇಂತಹ ಜನರು ನೀಡಿದ ಸಮಸ್ಯೆಯನ್ನು ಎದುರಿಸಿ ಹರ್ಷ, ಭುವಿ ರತ್ನಮ್ಮನ ಆಸೆಯಂತೆ ಮದುವೆಯಾಗುತ್ತಿದ್ದಾರೆ. ಈ ಧಾರಾವಾಹಿ ಮದುವೆ ಕುರಿತಂತೆ ನಟ ಕಿರಣ್ ರಾಜ್, ರಂಜನಿ ರಾಘವನ್ ಮಾತನಾಡಿದ್ದಾರೆ.
Sara Annaiah: ರಿಯಲ್ ಲೈಫ್ನಲ್ಲಿ ನಾನು ಯಾವ ಹುಡುಗನ ಹಿಂದೆಯೂ ಹೋಗಲ್ಲ, ಪ್ರೀತಿ ಬೇಡಲ್ಲ: ಕನ್ನಡತಿ ಧಾರಾವಾಹಿ ನಟಿ ಸಾರಾ ಅಣ್ಣಯ್ಯ
ಇತ್ತೀಚೆಗೆ ಪ್ರಸಾರ ಆಗುತ್ತಿರುವ ಧಾರಾವಾಹಿಗಳಲ್ಲಿನ ಅದ್ದೂರಿ ಮದುವೆ ಬದಲಾಗಿ ಕನ್ನಡದ ಮದುವೆ ಆಗಲು ಈ ಜೋಡಿ ಬಯಸಿದೆ. ಹಾಗಾಗಿ ಇವರಿಬ್ಬರು ಹೇಗೆ ಮದುವೆಯಾಗಲಿದ್ದಾರೆ ಎಂದು ನೋಡಲು ಪ್ರೇಕ್ಷಕರು ಕಾತುರದಿಂದಿದ್ದಾರೆ. ರಂಜನಿ ರಾಘವನ್ ಅವರು ಮದುವೆ ಕಾಸ್ಟ್ಯೂಮ್, ಕಿರಣ್ ರಾಜ್, ಬರವಣಿಗೆ ಬಗ್ಗೆ ಮಾತನಾಡಿದ್ದಾರೆ. ಕಿರಣ್ ರಾಜ್ ಕೂಡ ಎಲ್ಲರೂ ಟಿವಿಯಲ್ಲಿ ನಮ್ಮ ಧಾರಾವಾಹಿ ನೋಡಿ ಎಂದು ಮನವಿ ಮಾಡಿದ್ದಾರೆ.
'ಕನ್ನಡತಿ' ಧಾರಾವಾಹಿ ಬಗ್ಗೆ ಈ ಪ್ರಶ್ನೆಗೆ ನನ್ನ ಹತ್ತಿರ ಈಗ ಉತ್ತರ ಇಲ್ಲ: ನಿರ್ದೇಶಕ ಯಶವಂತ್ ಪಾಂಡು
ಯಶವಂತ್ ಪಾಂಡು ಅವರು ಈ ಧಾರಾವಾಹಿಯ ನಿರ್ದೇಶನ ಮಾಡುತ್ತಿದ್ದಾರೆ, ಪರಮೇಶ್ವರ್ ಗುಂಡ್ಕಲ್ ಅವರ ಕಥೆ, ವಿಕಾಸ್ ನೇಗಿಲೋಣಿ ಅವರ ಚಿತ್ರಕಥೆ, ಮಂಜುನಾಥ್ ಭಟ್ ಅವರ ಸಂಭಾಷಣೆ ಈ ಧಾರಾವಾಹಿಗಿದೆ.
Sara Annaiah: ರಿಯಲ್ ಲೈಫ್ನಲ್ಲಿ ನಾನು ಯಾವ ಹುಡುಗನ ಹಿಂದೆಯೂ ಹೋಗಲ್ಲ, ಪ್ರೀತಿ ಬೇಡಲ್ಲ: ಕನ್ನಡತಿ ಧಾರಾವಾಹಿ ನಟಿ ಸಾರಾ ಅಣ್ಣಯ್ಯ
ಇತ್ತೀಚೆಗೆ ಪ್ರಸಾರ ಆಗುತ್ತಿರುವ ಧಾರಾವಾಹಿಗಳಲ್ಲಿನ ಅದ್ದೂರಿ ಮದುವೆ ಬದಲಾಗಿ ಕನ್ನಡದ ಮದುವೆ ಆಗಲು ಈ ಜೋಡಿ ಬಯಸಿದೆ. ಹಾಗಾಗಿ ಇವರಿಬ್ಬರು ಹೇಗೆ ಮದುವೆಯಾಗಲಿದ್ದಾರೆ ಎಂದು ನೋಡಲು ಪ್ರೇಕ್ಷಕರು ಕಾತುರದಿಂದಿದ್ದಾರೆ. ರಂಜನಿ ರಾಘವನ್ ಅವರು ಮದುವೆ ಕಾಸ್ಟ್ಯೂಮ್, ಕಿರಣ್ ರಾಜ್, ಬರವಣಿಗೆ ಬಗ್ಗೆ ಮಾತನಾಡಿದ್ದಾರೆ. ಕಿರಣ್ ರಾಜ್ ಕೂಡ ಎಲ್ಲರೂ ಟಿವಿಯಲ್ಲಿ ನಮ್ಮ ಧಾರಾವಾಹಿ ನೋಡಿ ಎಂದು ಮನವಿ ಮಾಡಿದ್ದಾರೆ.
'ಕನ್ನಡತಿ' ಧಾರಾವಾಹಿ ಬಗ್ಗೆ ಈ ಪ್ರಶ್ನೆಗೆ ನನ್ನ ಹತ್ತಿರ ಈಗ ಉತ್ತರ ಇಲ್ಲ: ನಿರ್ದೇಶಕ ಯಶವಂತ್ ಪಾಂಡು
ಯಶವಂತ್ ಪಾಂಡು ಅವರು ಈ ಧಾರಾವಾಹಿಯ ನಿರ್ದೇಶನ ಮಾಡುತ್ತಿದ್ದಾರೆ, ಪರಮೇಶ್ವರ್ ಗುಂಡ್ಕಲ್ ಅವರ ಕಥೆ, ವಿಕಾಸ್ ನೇಗಿಲೋಣಿ ಅವರ ಚಿತ್ರಕಥೆ, ಮಂಜುನಾಥ್ ಭಟ್ ಅವರ ಸಂಭಾಷಣೆ ಈ ಧಾರಾವಾಹಿಗಿದೆ.