ಏರ್ಪೋರ್ಟ್ನಲ್ಲಿ ಮಕ್ಕಳನ್ನು ಕಂಡೊಡನೆ ದಿ ಕಪಿಲ್ ಶರ್ಮಾ ಕಲಾವಿದ ಕೃಷ್ಣ ಫುಲ್ ಖುಷ್
1344 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿದಿ ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಳ್ಳುವ ಕೃಷ್ಣ ಅಭಿಷೇಕ್ ಅವರು ಮುಂಬೈ ಏರ್ಪೋರ್ಟ್ಗೆ ಬಂದು ಪತ್ನಿ ಕಶ್ಮೇರಾ ಷಾ ಹಾಗೂ ಮಕ್ಕಳನ್ನು ಬರಮಾಡಿಕೊಂಡಿದ್ದಾರೆ. ಕೃಷ್ಣ ಅವರು ಮಕ್ಕಳನ್ನು ಎತ್ತಿಕೊಂಡು ಮುದ್ದಾಡಿದ್ದಾರೆ. ಕಶ್ಮೇರಾ, ಕೃಷ್ಣ, ಮಕ್ಕಳೆಲ್ಲ ಒಂದಾಗಿರುವ ಸುಂದರ ಕ್ಷಣ ಅದಾಗಿತ್ತು.ನಟ ಗೋವಿಂದ ಅವರ ಸೋದರ ಅಳಿಯ ಕೃಷ್ಣ. ಇವರಿಬ್ಬರ ಮಧ್ಯೆ ಮನಸ್ತಾಪ ಬಂದಿತ್ತು. ಗೋವಿಂದ ನಮ್ಮನ್ನು ಕ್ಷಮಿಸಲಿ ಅಂತ ಕೃಷ್ಣ ಅಭಿಷೇಕ್ ಅನೇಕ ಸಲ ಹೇಳಿದ್ದರೂ ಕೂಡ ಗೋವಿಂದ ಅವರ ಪತ್ನಿ ಸುನೀತಾ ಅವರು ಕ್ಷಮಿಸಿಲ್ಲ. ಇನ್ನು ಕಶ್ಮೇರಾ ಹಾಗೂ ಸುನೀತಾ ಸಾಕಷ್ಟು ಬಾರಿ ಮನ ಬಂದಂತೆ ಜಗಳ ಆಡಿಕೊಂಡಿದ್ದಾರೆ.ಕಶ್ಮೇರಾ ಅವರು ಸಮಾಜದಲ್ಲಿ ನಡೆಯುವ ಪ್ರತಿ ಘಟನೆಗಳ ಬಗ್ಗೆ ಮಾತನಾಡುತ್ತಾರೆ. ಅಷ್ಟೇ ಅಲ್ಲದೆ ಅನೇಕ ಕಾಂಟ್ರವರ್ಸಿಗಳಿಗೂ ಕಾರಣ ಆಗಿದ್ದಾರೆ.
ಬೀದಿಗೆ ಬಂದಿದ್ದ ಜಗಳಕ್ಕೆ ಸುಖಾಂತ್ಯ: 6 ವರ್ಷಗಳ ಬಳಿಕ ಅಳಿಯ ಕೃಷ್ಣ ಅಭಿಷೇಕ್ರನ್ನು ಕ್ಷಮಿಸಿದ 'ಸೂಪರ್ ಸ್ಟಾರ್' ಗೋವಿಂದ
ಬೀದಿಗೆ ಬಂದಿದ್ದ ಜಗಳಕ್ಕೆ ಸುಖಾಂತ್ಯ: 6 ವರ್ಷಗಳ ಬಳಿಕ ಅಳಿಯ ಕೃಷ್ಣ ಅಭಿಷೇಕ್ರನ್ನು ಕ್ಷಮಿಸಿದ 'ಸೂಪರ್ ಸ್ಟಾರ್' ಗೋವಿಂದ