ಕಾವೇರಿ ತರ ಅತ್ತೆ ಇದ್ರೆ ಸಂಸಾರ ಉಳಿಯೋದಿಲ್ಲ: 'ಲಕ್ಷ್ಮೀ ಬಾರಮ್ಮ' ನಟಿ ಸುಷ್ಮಾ ನಾಣಯ್ಯ
1739 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಕಾವೇರಿ ಪಾತ್ರಕ್ಕೆ ಸುಷ್ಮಾ ನಾಣಯ್ಯ ಅವರು ಜೀವ ತುಂಬುತ್ತಿದ್ದಾರೆ. ಈ ಪಾತ್ರದ ಬಗ್ಗೆ, ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಮಾತನಾಡಿಡಿದ್ದಾರೆ. ಮಗ ವೈಷ್ಣವ್ ನನ್ನ ಜೊತೆಯೇ ಇರಬೇಕು, ಲಕ್ಷ್ಮೀಗೆ ಅವನು ಕ್ಲೋಸ್ ಆಗಬಾರದು, ವೈಷ್ಣವ್ ಜೊತೆ ಲಕ್ಷ್ಮೀ, ಕೀರ್ತಿ ಕೂಡ ಕ್ಲೋಸ್ ಆಗಿರಬಾರದು ಅನ್ನೋದು ಕಾವೇರಿ ಉದ್ದೇಶ. ಕಾವೇರಿಯ ಮಮತೆ, ವಾತ್ಸಲ್ಯ ಮಿತಿ ಮೀರಿದೆ. ಈ ರೀತಿ ಜನರು ರಿಯಲ್ ಲೈಫ್ನಲ್ಲಿ ಇದ್ರೆ ಸಂಸಾರ ಹಾಳಾಗತ್ತೆ. ಈ ಬಗ್ಗೆ ಸುಷ್ಮಾ ನಾಣಯ್ಯ ಅವರು 'ವಿಜಯ ಕರ್ನಾಟಕ ವೆಬ್' ಜೊತೆ ಮಾತನಾಡಿದ್ದಾರೆ.ಸುಷ್ಮಾ ನಾಣಯ್ಯ ಅವರು 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ಈ ಪ್ರಾಜೆಕ್ಟ್ ಮಾಡುತ್ತಿರುವ ಬಗ್ಗೆ ಕೂಡ ಮಾತನಾಡಿದ್ದಾರೆ.
'ಕಾವೇರಿ ತರ ಇದ್ರೆ ಮನೆಗೆ ಬಂದ ಸೊಸೆ ಬದುಕೋಕೆ ಆಗೋದಿಲ್ಲ'; 'ಲಕ್ಷ್ಮೀ ಬಾರಮ್ಮ' ನಟಿ ಸುಷ್ಮಾ ನಾಣಯ್ಯ Exclusive Interview
'ಕಾವೇರಿ ತರ ಇದ್ರೆ ಮನೆಗೆ ಬಂದ ಸೊಸೆ ಬದುಕೋಕೆ ಆಗೋದಿಲ್ಲ'; 'ಲಕ್ಷ್ಮೀ ಬಾರಮ್ಮ' ನಟಿ ಸುಷ್ಮಾ ನಾಣಯ್ಯ Exclusive Interview