ಅರ್ಜುನ್ ಜನ್ಯ 6 ತಿಂಗಳಾದ್ರೂ '45' ಸಿನಿಮಾದ ಸೆಕೆಂಡ್ ಹಾಫ್ ಕಥೆ ಹೇಳಲೇ ಇಲ್ಲ: ನಿರ್ಮಾಪಕ ರಮೇಶ್ ರೆಡ್ಡಿ
1173 views
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ'ಗಾಳಿಪಟ 2', '100' ಮುಂತಾದ ಸಿನಿಮಾಗಳ ನಿರ್ಮಾಣ ಮಾಡಿರುವ ರಮೇಶ್ ರೆಡ್ಡಿ ಅವರು ಅರ್ಜುನ್ ಜನ್ಯ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶನ ಮಾಡುತ್ತಿದ್ದ ಅರ್ಜುನ್ ಜನ್ಯ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಆ ಚಿತ್ರಕ್ಕೆ ಹಣ ಹೂಡುತ್ತಿರುವುದು ಯಾಕೆ ಅಂತ ರಮೇಶ್ ರೆಡ್ಡಿ ಅವರು ಕಾರಣ ನೀಡಿದ್ದಾರೆ.ಅರ್ಜುನ್ ಜನ್ಯ ಅವರ ಭೇಟಿ ಹೇಗೆ ಆಯ್ತು? ಈ ಸಿನಿಮಾ ಕಥೆ ಹೇಗೆ ಇದೆ? ಸಿನಿಮಾ ಕಥೆ ಹೇಳಿ ಆಮೇಲೆ ಸೆಕೆಂಡ್ ಹಾಫ್ ಹೇಳಲು 6 ತಿಂಗಳು ತಗೊಂಡ ಅರ್ಜುನ್ ಜನ್ಯ ಅವರು ಆನಿಮೇಶನ್ ಸಿನಿಮಾ ಮಾಡಿ ತೋರಿಸಿದಾಗ ಏನು ಅನಿಸ್ತು? ಈ ಚಿತ್ರ ಒಟ್ಟಾರೆಯಾಗಿ ಹೇಗಿದೆ ಅಂತ ರಮೇಶ್ ರೆಡ್ಡಿ ಹೇಳಿದ್ದಾರೆ.'45' ಸಿನಿಮಾದಲ್ಲಿ ಶಿವರಾಜ್ಕುಮಾರ್, ಉಪೇಂದ್ರ, ಕೌಸ್ತುಭ ಮಣಿ ಮುಂತಾದವರು ನಟಿಸುತ್ತಿದ್ದಾರೆ. ಅನಿಲ್ ಕುಮಾರ್ ಈ ಸಿನಿಮಾಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಸತ್ಯ ಹೆಗಡೆ ಅವರ ಕ್ಯಾಮರಾ ಕೆಲಸ ಈ ಚಿತ್ರದಲ್ಲಿ ಇರಲಿದೆ. ಫಿಲಾಸಾಫಿಕಲ್ ಜಾನರ್ನಲ್ಲಿ ಈ ಸಿನಿಮಾ ಬರಲಿದೆಯಂತೆ.
ಶಿವಣ್ಣಂಗೆ ಕಥೆಯನ್ನು ಯಾರಿಗಾದ್ರೂ ಕೊಡ್ತೀನಿ ಅಂದಾಗ ಬೈದುಬಿಟ್ರು, ಆಮೇಲೆ ಧೈರ್ಯ ಬಂತು: ಸಂಗೀತ ನಿರ್ದೇಶಕ ನಿರ್ದೇಶಕ ಅರ್ಜುನ್ ಜನ್ಯ
ಶಿವಣ್ಣಂಗೆ ಕಥೆಯನ್ನು ಯಾರಿಗಾದ್ರೂ ಕೊಡ್ತೀನಿ ಅಂದಾಗ ಬೈದುಬಿಟ್ರು, ಆಮೇಲೆ ಧೈರ್ಯ ಬಂತು: ಸಂಗೀತ ನಿರ್ದೇಶಕ ನಿರ್ದೇಶಕ ಅರ್ಜುನ್ ಜನ್ಯ