'ರಾಮಾಚಾರಿ' ಧಾರಾವಾಹಿ ನೋಡಿದ ಪ್ರೇಕ್ಷಕರು ಪದೇ ಪದೇ ಇದನ್ನೇ ಕೇಳ್ತಾರೆ: ಋತ್ವಿಕ್ ಕೃಪಾಕರ್, ಮೌನ ಗುಡ್ಡೇಮನೆ
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ
ನಟ ರಿತ್ವಿಕ್ ಕೃಪಾಕರ್, ಮೌನ ಗುಡ್ಡೇಮನೆ ಅವರು 'ರಾಮಾಚಾರಿ' ಧಾರಾವಾಹಿ ಬಗ್ಗೆ ಮಾತನಾಡಿದ್ದಾರೆ. ಈ ಬಾರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ದೀಪಾವಳಿ ಹಬ್ಬಕ್ಕೋಸ್ಕರ ವಿಶೇಷ ಹಾಡೊಂದನ್ನು ಮಾಡಲಾಗಿದೆ. ಇದು ಕನ್ನಡ ಕಿರುತೆರೆಯಲ್ಲಿ ಹೊಸ ಪ್ರಯತ್ನ.ಋತ್ವಿಕ್ ಕೃಪಾಕರ್ ಹಾಗೂ ಮೌನ ಗುಡ್ಡೇಮನೆ ಅವರು 'ರಾಮಾಚಾರಿ' ಧಾರಾವಾಹಿಯಲ್ಲಿ ಮಾಡುತ್ತಿರುವ ಪಾತ್ರಗಳು, ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆ, ಪಾತ್ರಗಳಿಂದ ಕಲಿತ ಪಾಠ, ಜನರು ಕೇಳುವ ಪ್ರಶ್ನೆಗಳ ಬಗ್ಗೆಯೂ ಈ ಜೋಡಿ ಮಾತನಾಡಿದೆ.ರಾಮಾಚಾರಿ ಪಾತ್ರಕ್ಕೆ ರಿತ್ವಿಕ್ ಕೃಪಾಕರ್, ಚಾರುಲತಾ ಪಾತ್ರಕ್ಕೆ ಮೌನ ಗುಡ್ಡೇಮನೆ ಅವರು ಬಣ್ಣ ಹಚ್ಚುತ್ತಿದ್ದಾರೆ. ಕೆ ಎಸ್ ರಾಮ್ಜೀ ನಿರ್ದೇಶನದಲ್ಲಿ ಈ ಧಾರಾವಾಹಿ ಮೂಡಿಬರುತ್ತಿದೆ.
Ramachari Serial: ನಾರಾಯಣಾಚಾರ್, ಜಾನಕಿ ಷಷ್ಠಿಪೂರ್ತಿಯ ತೆರೆ ಹಿಂದಿನ ಫೋಟೋಗಳು
Ramachari Serial: ನಾರಾಯಣಾಚಾರ್, ಜಾನಕಿ ಷಷ್ಠಿಪೂರ್ತಿಯ ತೆರೆ ಹಿಂದಿನ ಫೋಟೋಗಳು