ಧಾರಾವಾಹಿಯನ್ನು ಎಳೆಯೋದು ಯಾಕೆ? ಯಾಕೆ ಈಗ ಸೀರಿಯಲ್ಗಳು ಟ್ರೋಲ್ ಆಗತ್ತೆ?: ನಿರ್ದೇಶಕ ಕೆ ಎಸ್ ರಾಮ್ಜೀ ಉತ್ತರ
ಮನರಂಜನೆ ವಿಡಿಯೋಗಳಿಗೆ ಚಂದಾದಾರರಾಗಿ
ಖ್ಯಾತ ನಿರ್ದೇಶಕ, ನಿರ್ಮಾಪಕ ಕೆ ಎಸ್ ರಾಮ್ಜೀ ಅವರು 'ವಿಜಯ ಕರ್ನಾಟಕ ವೆಬ್'ಗೆ ನೀಡಿದ ಸಂದರ್ಶನದಲ್ಲಿ ಧಾರಾವಾಹಿ ವೀಕ್ಷಕರ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಧಾರಾವಾಹಿ ತಂಡದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅನಾರೋಗ್ಯಕರ ವಿಮರ್ಶೆ
ಕೊರೊನಾ ಬಳಿಕ ಕಿರುತೆರೆ ಲೋಕ ಹೇಗೆ ಸಾಗ್ತಿದೆ? ಏನೇನ್ ಚಾಲೆಂಜಸ್ ಇದೆ?ಧಾರಾವಾಹಿಗಳನ್ನು ಹೆಚ್ಚು ಎಳೀತಾರೆ ಅಂತಾ ಜನರ ಕಂಪ್ಲೆಂಟ್ ಇದೆಯಲ್ಲಾ? ಧಾರಾವಾಹಿಗಳಿಗೆ ಈಗೀಗ ಟ್ರೋಲರ್ಗಳ ಕಾಟ ಜಾಸ್ತಿ ಆಗಿದೆಯಲ್ಲ, ಧಾರಾವಾಹಿ ಜಾಸ್ತಿ ಟ್ರೋಲ್ ಆದ್ರೆ ಹೆಚ್ಚು ಟಿಆರ್ಪಿ ಸಿಗುತ್ತೆ ಎನ್ನುವ ಮಾತಿದೆ, ಲಾಜಿಕ್ ಇಲ್ಲದೇ ಇರೋ ಸೀನ್ಗಳು ಧಾರಾವಾಹಿಗಳಲ್ಲಿ ಇರ್ತಾವೆ ಎಂದು ಜನ ಹೇಳ್ತಾರೆ, ಧಾರಾವಾಹಿಗಳಲ್ಲಿ ಜನರು ಇನ್ನು ಯಾವ ರೀತಿ ಕಂಟೆಂಟ್ ನಿರೀಕ್ಷೆ ಮಾಡಬಹುದು, ಮಹಿಳಾ ಪ್ರಧಾನವಾಗಿರುವ ಧಾರಾವಾಹಿಗಳ ನಡುವೆ ರಾಮಾಚಾರಿಯಂತಹ ಸೀರಿಯಲ್ ಬಂತು, ಎಲ್ಲ ಧಾರಾವಾಹಿಗಳಲ್ಲಿ ಮಹಿಳೆಯರೇ ವಿಲನ್ ಆಗಿರ್ತಾರಲ್ಲ ಏಕೆ?
ಮತ್ತೆ ಬದಲಾದ ಸೀರಿಯಲ್ ಮದುವೆ; ವಿಭಿನ್ನ ಪ್ರಯೋಗ ನಡೆಯಲೇಬೇಕು ಎಂದ ಕೆ ಎಸ್ ರಾಮ್ಜೀ
ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡವರಿಗೆ ಹೆಚ್ಚಿನ ಅವಕಾಶ ಸಿಗ್ತಿಲ್ಲ ಅನ್ನೋ ಆರೋಪ ಇದೆ, ಒಂದು ಪಾತ್ರದಲ್ಲಿ ನೋಡಿದವರನ್ನು ಮತ್ತೊಂದು ಪಾತ್ರದಲ್ಲಿ ಜನ ಒಪ್ಪಿಕೊಳ್ತಿಲ್ಲ.. ಇದ್ಯಾಕೆ? ಕನ್ನಡ ಕಿರುತೆರೆಯಿಂದ ತೆಲುಗು, ತಮಿಳಿಗೆ ನಟನೆ ಮಾಡಲು ಹೋದವರು ವಾಪಸ್ ಬರದೇ ಅಲ್ಲೇ ಸೆಟಲ್ ಆಗ್ತಿದ್ದಾರೆ.. ಯಾಕಿದು, ಅವಕಾಶಗಳ ಕೊರತೆಯಾ? ಅಥವಾ ಪ್ರತಿಭಾ ಪಲಾಯನವಾ? ಮುಂತಾದ ಸಾಕಷ್ಟು ಪ್ರಶ್ನೆಗಳಿಗೆ ನಿರ್ದೇಶಕ, ನಿರ್ಮಾಪಕ ಕೆ ಎಸ್ ರಾಮ್ಜೀ ಉತ್ತರ ನೀಡಿದ್ದು ಹೀಗೆ..
ಧಾರಾವಾಹಿ ತಂಡದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅನಾರೋಗ್ಯಕರ ವಿಮರ್ಶೆ
ಕೊರೊನಾ ಬಳಿಕ ಕಿರುತೆರೆ ಲೋಕ ಹೇಗೆ ಸಾಗ್ತಿದೆ? ಏನೇನ್ ಚಾಲೆಂಜಸ್ ಇದೆ?ಧಾರಾವಾಹಿಗಳನ್ನು ಹೆಚ್ಚು ಎಳೀತಾರೆ ಅಂತಾ ಜನರ ಕಂಪ್ಲೆಂಟ್ ಇದೆಯಲ್ಲಾ? ಧಾರಾವಾಹಿಗಳಿಗೆ ಈಗೀಗ ಟ್ರೋಲರ್ಗಳ ಕಾಟ ಜಾಸ್ತಿ ಆಗಿದೆಯಲ್ಲ, ಧಾರಾವಾಹಿ ಜಾಸ್ತಿ ಟ್ರೋಲ್ ಆದ್ರೆ ಹೆಚ್ಚು ಟಿಆರ್ಪಿ ಸಿಗುತ್ತೆ ಎನ್ನುವ ಮಾತಿದೆ, ಲಾಜಿಕ್ ಇಲ್ಲದೇ ಇರೋ ಸೀನ್ಗಳು ಧಾರಾವಾಹಿಗಳಲ್ಲಿ ಇರ್ತಾವೆ ಎಂದು ಜನ ಹೇಳ್ತಾರೆ, ಧಾರಾವಾಹಿಗಳಲ್ಲಿ ಜನರು ಇನ್ನು ಯಾವ ರೀತಿ ಕಂಟೆಂಟ್ ನಿರೀಕ್ಷೆ ಮಾಡಬಹುದು, ಮಹಿಳಾ ಪ್ರಧಾನವಾಗಿರುವ ಧಾರಾವಾಹಿಗಳ ನಡುವೆ ರಾಮಾಚಾರಿಯಂತಹ ಸೀರಿಯಲ್ ಬಂತು, ಎಲ್ಲ ಧಾರಾವಾಹಿಗಳಲ್ಲಿ ಮಹಿಳೆಯರೇ ವಿಲನ್ ಆಗಿರ್ತಾರಲ್ಲ ಏಕೆ?
ಮತ್ತೆ ಬದಲಾದ ಸೀರಿಯಲ್ ಮದುವೆ; ವಿಭಿನ್ನ ಪ್ರಯೋಗ ನಡೆಯಲೇಬೇಕು ಎಂದ ಕೆ ಎಸ್ ರಾಮ್ಜೀ
ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡವರಿಗೆ ಹೆಚ್ಚಿನ ಅವಕಾಶ ಸಿಗ್ತಿಲ್ಲ ಅನ್ನೋ ಆರೋಪ ಇದೆ, ಒಂದು ಪಾತ್ರದಲ್ಲಿ ನೋಡಿದವರನ್ನು ಮತ್ತೊಂದು ಪಾತ್ರದಲ್ಲಿ ಜನ ಒಪ್ಪಿಕೊಳ್ತಿಲ್ಲ.. ಇದ್ಯಾಕೆ? ಕನ್ನಡ ಕಿರುತೆರೆಯಿಂದ ತೆಲುಗು, ತಮಿಳಿಗೆ ನಟನೆ ಮಾಡಲು ಹೋದವರು ವಾಪಸ್ ಬರದೇ ಅಲ್ಲೇ ಸೆಟಲ್ ಆಗ್ತಿದ್ದಾರೆ.. ಯಾಕಿದು, ಅವಕಾಶಗಳ ಕೊರತೆಯಾ? ಅಥವಾ ಪ್ರತಿಭಾ ಪಲಾಯನವಾ? ಮುಂತಾದ ಸಾಕಷ್ಟು ಪ್ರಶ್ನೆಗಳಿಗೆ ನಿರ್ದೇಶಕ, ನಿರ್ಮಾಪಕ ಕೆ ಎಸ್ ರಾಮ್ಜೀ ಉತ್ತರ ನೀಡಿದ್ದು ಹೀಗೆ..