ಸಾಕಷ್ಟು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಿಗದಿರೋದು ದುರ್ಬಲ ಮೂಳೆ ಸಮಸ್ಯೆಗೆ ದೊಡ್ಡ ಕಾರಣ. ಮಳೆಗಾಲದಲ್ಲಿ ಜಾರಿ ಬೀಳುವುದು, ಅಪಘಾತದಲ್ಲಿ ದೇಹದ ಮೂಳೆ ಮುರಿದುಕೊಳ್ಳುವುದು ಹೀಗೆ ಹಲವಾರು ರೀತಿಯಿಂದ ನಮ್ಮ ದೇಹದಲ್ಲಿರುವ ಮೂಳೆಗಳಿಗೆ ಹಾನಿಯಾಗಬಹುದು. ಮೂಳೆಗಳು ಮುರಿದಾಗ ಅದರ ನೋವು ತೀವ್ರವಾಗಿರುವುದು ಮತ್ತು ಇದರಿಂದ ಕೆಲವು ದೈನಂದಿನ ಚಟುವಟಿಕೆ ನಡೆಸಲು ತುಂಬಾ ಕಷ್ಟಪಡಬೇಕಾಗುತ್ತದೆ. ಮೂಳೆಗಳು ನಮ್ಮ ದೇಹದ ಇತರ ಕೆಲವು ಅಂಗಗಳ ಚಟುವಟಿಕೆ ಮೇಲೂ ಪರಿಣಾಮ ಬಿರುವುದು. ಹಾಗಾಗಿ ಇದಕ್ಕೆ ಆಯುರ್ವೇದ ಚಿಕಿತ್ಸೆ ಹೇಗೆ ಸಹಕಾರಿ ಎಂಬುದನ್ನು ವೈದ್ಯರಿಂದಲೇ ತಿಳಿಯೋಣ.
healthTimesXP KannadaUpdated: 20 Mar 2023, 8:01 pm