ಗಂಟುಮೂಳೆ ನೋವು ಅಥವಾ ಅಸ್ಥಿ ಸಂಧಿವಾತ ಬಹಳಷ್ಟು ವಯಸ್ಕರನ್ನು ಅಥವಾ ಕೆಲವು ಯುವಸಮುದಾಯದ ಜನರನ್ನೂ ಕಾಡುವ ಸಮಸ್ಯೆ. ಮಧ್ಯ ವಯಸ್ಸಿನಲ್ಲಿ ಸಾಮಾನ್ಯವಾಗಿ ಕಾಣಿಸುವ ಇದು ವಿಶೇಷವಾಗಿ ಹಿಪ್, ಮೊಣಕಾಲು ಮತ್ತು ಹೆಬ್ಬರುಗಳ ಕೀಲುಗಳಲ್ಲಿ ನೋವು ಮತ್ತು ಬಿಗಿತ ಉಂಟಾಗುತ್ತದೆ. ಇದಕ್ಕೆ ಕಾರಣಗಳೇನು? ಇದಕ್ಕೆ ಆಯುರ್ವೇದ ಚಿಕಿತ್ಸೆ ಸಾಧ್ಯನಾ ಎಂಬುದನ್ನು ಡಾ. ಶರದ್ ಕುಲಕರ್ಣಿ ಅವರಿಂದ ತಿಳಿಯೋಣ ಬನ್ನಿ.
healthTimesXP KannadaUpdated: 20 Mar 2023, 7:16 pm