ಸಾಮಾನ್ಯವಾಗಿ ಮಕ್ಕಳು ಹುಷಾರು ತಪ್ಪುವುದು ಮಾಮೂಲಿ. ವಾತಾವರಣ ಬದಲಾದಂತೆ ಮಕ್ಕಳಿಗೆ ಜ್ವರ, ನೆಗಡಿ ಹಾಗೂ ಕೆಮ್ಮು ಬರುವುದು ಸಾಮಾನ್ಯ. ಇಂತಃ ಸಮಯದಲ್ಲಿ ಮಕ್ಕಳಿಗೆ ಏನೇ ತೊಂದರೆ ಉಂಟಾದ್ರೂ ಅವರನ್ನು ಮಕ್ಕಳ ವೈದ್ಯರ ಬಳಿಯೇ ಕರೆದೊಯ್ಯುವುದು ಎಷ್ಟು ಮುಖ್ಯ? ಮಕ್ಕಳ ವೈದ್ಯರ ಬಳಿಯೇ ಯಾಕೆ ತಪಾಸಣೆ ಮಾಡಿಸಬೇಕು? ಎಂಬುದನ್ನು ಮಕ್ಕಳ ತಜ್ಞರಿಂದಲೇ ತಿಳಿಯೋಣ ಬನ್ನಿ.
healthTimesXP KannadaUpdated: 20 Mar 2023, 6:59 pm