ಕಾಂಗ್ರೆಸ್ ಉಚಿತ ಭಾಗ್ಯ ದೇಶದ ಆರ್ಥಿಕತೆಗೆ ಮಾರಕವೇ?
1283 views
ಸುದ್ದಿ ವಿಡಿಯೋಗಳಿಗೆ ಚಂದಾದಾರರಾಗಿ5 ಗ್ಯಾರಂಟಿ ಯೋಜನೆಗಳ ಮೂಲಕ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಮತದಾರರ ಮನಗೆದ್ದ ಕಾಂಗ್ರೆಸ್ ಪಕ್ಷ, ಇದೀಗ ರಾಜಸ್ಥಾನ ರಾಜ್ಯದ ವಿಧಾನಸಭಾ ಚುನಾವಣೆಯಲ್ಲೂ ‘ಗ್ಯಾರಂಟಿ’ ಘೋಷಣೆಗಳನ್ನು ಮಾಡಲು ಹೊರಟಿದೆ. ಈಗಾಗಲೇ ರಾಜಸ್ಥಾನ ಸರ್ಕಾರ ಉಚಿತ ವಿದ್ಯುತ್ ಘೋಷಣೆ ಮಾಡಿದೆ. ಈ ಮೂಲಕ ಜಯಲಲಿತಾ, ಕರುಣಾನಿಧಿ, ಕೇಜ್ರಿವಾಲ್ ಹಾದಿಯಲ್ಲಿ ಸಾಗುವ ಮುನ್ಸೂಚನೆಯನ್ನ ಕಾಂಗ್ರೆಸ್ ಪಕ್ಷ ಕೊಟ್ಟಿದೆ. ಈ ಉಚಿತ ಯೋಜನೆಯ ಸಾಧಕ ಬಾಧಕಗಳೇನು? ಕಾಂಗ್ರೆಸ್ ಪಕ್ಷದ ವಾದವೇನು? ಬಿಜೆಪಿ ನಿಲುವೇನು? ಈ ಕುರಿತ ವಿಶ್ಲೇಷಣೆ ಇಲ್ಲಿದೆ: